ಹೊರ ಜಿಲ್ಲೆಯವರ ಭಾವನಾತ್ಮಕಕ್ಕೆ ಅವಕಾಶವಿಲ್ಲ – HDK ವಿರುದ್ಧ ಚೆಲುವರಾಯಸ್ವಾಮಿ ವಾಗ್ದಾಳಿ

ಮಂಡ್ಯ :- ನಮ್ಮ ಜಿಲ್ಲೆಯ ಇತಿಹಾಸದಲ್ಲಿ ಹೊರ ಜಿಲ್ಲೆಯವರಿಗೆ ಭಾವನಾತ್ಮಕವಾಗಿ ಬೆರೆಯುವ ಅವಕಾಶ ನೀಡಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ಮದ್ದೂರು ತಾಲೂಕಿನ ಸೋಮನಹಳ್ಳಿ ತಿಮ್ಮದಾಸ್ ಹೋಟೆಲ್ ಬಳಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಹೋದ ಕಡೆಯಲ್ಲ ಅದು ನನ್ನ ಕರ್ಮಭೂಮಿ ಅಂತಾರೆ. ಅವರಿಗೆ ಜಿಲ್ಲೆ ಬಗ್ಗೆ ಯಾವುದೇ ಭಾವನಾತ್ಮಕ ನಂಟಿಲ್ಲವೆಂದೆರು. CSK vs GT IPL 2024: ಟಾಸ್ ಗೆದ್ದ ಗುಜರಾತ್ … Continue reading ಹೊರ ಜಿಲ್ಲೆಯವರ ಭಾವನಾತ್ಮಕಕ್ಕೆ ಅವಕಾಶವಿಲ್ಲ – HDK ವಿರುದ್ಧ ಚೆಲುವರಾಯಸ್ವಾಮಿ ವಾಗ್ದಾಳಿ