ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೆ ಇಲ್ಲ – ಶಾಸಕ‌ ಕೊತ್ತೂರು ಮಂಜುನಾಥ್!

ಕೋಲಾರ: – ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಸಿಎಂ ಸೀಟು ಖಾಲಿ ಇಲ್ಲ, ಇಲ್ಲಿ ನಾವು ಕುಳಿತಿರುವ ಸೀಟೇ ಖಾಲಿ ಇಲ್ಲ ಎಂದು ಶಾಸಕ‌ ಕೊತ್ತೂರು ಮಂಜುನಾಥ್ ಅವ್ರು ಹೇಳಿದ್ರು, ಹರಿಯಾಣದಲ್ಲಿ ಬಿಜೆಪಿ ಗೆಲುವು: ಕಾಂಗ್ರೆಸ್ ಗೆ ಭಾರೀ ನಿರಾಸೆ! ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ನಾವು ಕುಳಿತಿರುವ ಸೀಟು ಖಾಲಿ ಇಲ್ಲ ನಾವು ಎದ್ದು ಹೋದ ಮೇಲೆ ಏನಾದರು ನೋಡೋಣ. ನಾವು ಎದ್ದು ಹೋಗುವ ಪರಿಸ್ಥಿತಿ ಇಲ್ಲ ಹಾಗಾಗಿ ಸಿಎಂ ಸೀಟು ಖಾಲಿ ಇಲ್ಲ … Continue reading ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೆ ಇಲ್ಲ – ಶಾಸಕ‌ ಕೊತ್ತೂರು ಮಂಜುನಾಥ್!