ಮುಂದೆ ಜೆಡಿಎಸ್ ಪಾರ್ಟಿ ಇರಲ್ಲ ಪಕ್ಷ ತೊರೆದು ಕಾಂಗ್ರೆಸ್ʼಗೆ ಬನ್ನಿ: ಡಿಕೆಶಿ ಸ್ಫೋಟಕ ಹೇಳಿಕೆ!
ಬೆಂಗಳೂರು: ಮುಂದೆ ಜೆಡಿಎಸ್ ಪಾರ್ಟಿ ಇರುವುದಿಲ್ಲ,ಪಕ್ಷ ತೊರೆದು ನೀವೆಲ್ಲರೂ ಬನ್ನಿ ಎಂದು ಡಿ.ಕೆ ಶಿವಕುಮಾರ್ ಜೆಡಿಎಸ್ ನಾಯಕರಿಗೆ ಕರೆ ನೀಡಿದ್ದಾರೆ. CM Siddaramaiah: ಲೋಕಸಭಾ ಚುನಾವಣೆ ಬಳಿಕ ಸಿಎಂ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ: ನಿಜನಾ? ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬದಲಾವಣೆ ಗಾಳಿ ಬೀಸ್ತಿದೆ.ಅದಕ್ಕೆ ಬಿಜೆಪಿ ಹಲವರಿಗೆ ಟಿಕೆಟ್ ಕೊಟ್ಟಿಲ್ಲ.ಯಾರು ಕುಮಾರಸ್ವಾಮಿ ಸರ್ಕಾರ ತಗೆದ್ರು ಅವರಿಗೆನೇ ಕುಮಾರಸ್ವಾಮಿ ಸಪೋರ್ಟ್ ಮಾಡ್ತಿದ್ದಾರೆ ಎಂದು ಪರೋಕ್ಷವಾಗಿ ಸುಧಾಕರ್ ಹೆಸರು ಪ್ರಸ್ತಾಪಿಸಿದ ಡಿಕೆಶಿ ಮಾತನಾಡಿದ್ದರು. ಕೆಪಿಬಚ್ಚೇಗೌಡರು ತುಚ್ಚವಾಗಿ ಕಂಡ್ರು ಅಂತ … Continue reading ಮುಂದೆ ಜೆಡಿಎಸ್ ಪಾರ್ಟಿ ಇರಲ್ಲ ಪಕ್ಷ ತೊರೆದು ಕಾಂಗ್ರೆಸ್ʼಗೆ ಬನ್ನಿ: ಡಿಕೆಶಿ ಸ್ಫೋಟಕ ಹೇಳಿಕೆ!
Copy and paste this URL into your WordPress site to embed
Copy and paste this code into your site to embed