ದೇವಾಲಯದ ಆವರಣದಲ್ಲಿ ಕಿಡಿಗೇಡಿಗಳ ಹಾವಳಿ: ರಕ್ಷಣೆಗೆ ಮಹಿಳೆಯರ ಪ್ರತಿಭಟನೆ!

ಬೆಂಗಳೂರು: ಅದು ಗ್ರಾಮಸ್ಥರ ಪಾಲಿನ ಆರಾಧ್ಯ ದೇವಿ ಶ್ರೀ ಓಂ ಶಕ್ತಿ ತಾಯಿ ದೇವಾಲಯ.. ಪ್ರತಿನಿತ್ಯ ಗ್ರಾಮದ ನೂರಾರು ಮಂದಿ ಹೆಣ್ಣು ಮಕ್ಕಳು ದೇವಾಲಯಕ್ಕೆ ಆಗಮಿಸಿ ತಾಯಿಯನ್ನ ಪೂಜಿಸುತ್ತಾರೆ. ಆದ್ರೆ ಇತ್ತೀಚೆಗೆ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದೆ. ರಾತ್ರಿ ಸಮಯದಲ್ಲಿ ದೇವಾಲಯದ ಆವರಣದಲ್ಲಿ ಪುಂಡರು ಮಧ್ಯಪಾನ ಮಾಡಿ ಬಾಟಲಿಗಳನ್ನ ಹೊಡೆದು ಮಹಿಳೆಯರಿಗೆ ತೊಂದರೆ ನೀಡುತ್ತಿದ್ದಾರೆ. ಮಾತ್ರವಲ್ಲ ದೇವರ ವಿಗ್ರಹಗಳಿಗೂ ಹಾನಿ ಮಾಡುತ್ತಿದ್ದು ಪುಂಡರಿಂದ ರಕ್ಷಣೆ ನೀಡುವಂತೆ ಮಹಿಳೆಯರು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಇಂತಹುದೊಂದೆ … Continue reading ದೇವಾಲಯದ ಆವರಣದಲ್ಲಿ ಕಿಡಿಗೇಡಿಗಳ ಹಾವಳಿ: ರಕ್ಷಣೆಗೆ ಮಹಿಳೆಯರ ಪ್ರತಿಭಟನೆ!