ಸಾಕಷ್ಟು ಮಂದಿ ಸ್ಥಿತಿವಂತರು ಇದ್ದಾರೆ, ಅವರೆಲ್ಲರ BPL ಕಾರ್ಡ್‌ ರದ್ದು: ಸಚಿವ ಕೆ.ಹೆಚ್​ ಮುನಿಯಪ್ಪ

ಬೆಂಗಳೂರು: ರಾಜ್ಯಾದ್ಯಂತ ಸಾಕಷ್ಟು ಮಂದಿ ಸ್ಥಿತಿವಂತರೂ ಬಿಪಿಎಲ್​ ಕಾರ್ಡ್ ಹೊಂದಿರುವ  ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್​ ಮುನಿಯಪ್ಪ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಡೆಂಗ್ಯೂ ನರ್ತನ: ದಿನೇ ದಿನೇ ಹೆಚ್ಚಾಗುತ್ತಿರುವ ಕೇಸ್‌, ಇದಕ್ಕೆಲ್ಲಾ ಪರಿಹಾರ ಯಾವಾಗ? ಬೆಂಗಳೂರಿನಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಜಿಲ್ಲಾಡಳಿಕ್ಕೆ ಆದೇಶವನ್ನು ನೀಡಲಾಗಿದೆ. ಆಹಾರ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್​, ಜಾಯಿಂಟ್​ ಡೈರೆಕ್ಟರ್​ಗಳು ಜಿಲ್ಲಾ ಮಟ್ಟದಲ್ಲಿ ಇದನ್ನು ಪರಿಶೀಲನೆ ನಡೆಸಲಿದ್ದಾರೆ. APL ಲಿಸ್ಟ್​ನಲ್ಲಿರಬೇಕಾದವರು BPL​ ಲಿಸ್ಟ್​​ನಲ್ಲಿದ್ದರೇ ಅಂಥವರನ್ನು ​BPL ನಿಂದ … Continue reading ಸಾಕಷ್ಟು ಮಂದಿ ಸ್ಥಿತಿವಂತರು ಇದ್ದಾರೆ, ಅವರೆಲ್ಲರ BPL ಕಾರ್ಡ್‌ ರದ್ದು: ಸಚಿವ ಕೆ.ಹೆಚ್​ ಮುನಿಯಪ್ಪ