BJP Ticket Issue: ಅಸಮಾಧಾನ ಆಗಿರುವವರನ್ನ ಸಮಾಧಾನ ಮಾಡುವ ಕೆಲಸ ಆಗಲಿದೆ: ಬಿ. ವೈ. ವಿಜಯೇಂದ್ರ
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದಕ್ಕೆ ಹಲವಾರು ಆಕಾಂಕ್ಷಿಗಳಿಗೆ ಅಸಮಾಧಾನವಾಗಿದ್ದು ಬಂಡಾಯದ ಭುಗಿಲೆದ್ದಿದ್ದು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಅಂದಹಾಗೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲೂ ಅಸಮಾಧಾನ ಇಲ್ಲ ಯಾಕಂದ್ರೆ ಟಿಕೆಟ್ ಪಡೆಯೋಕೆ ಯಾರೂ ಮುಂದಾಗಿಲ್ಲ ಆದ್ರೆ ಬಿಜೆಪಿಯಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದಾರೆ ಹಾಗಾಗಿ ಅಸಮಾಧಾನ ಆಗಿರೋದು ಸಹಜ ಎಂದು ತಿಳಿಸಿದ್ದಾರೆ. BY Vijayendra: ಮಂಡ್ಯದಲ್ಲಿ ಸುಮಲತಾಗೆ ಟಿಕೆಟ್ ಕೈ ತಪ್ಪಿದ ವಿಚಾರ: ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದೇನು? ನಿನ್ನೆ ಕರಡಿ ಸಂಗಣ್ಣ … Continue reading BJP Ticket Issue: ಅಸಮಾಧಾನ ಆಗಿರುವವರನ್ನ ಸಮಾಧಾನ ಮಾಡುವ ಕೆಲಸ ಆಗಲಿದೆ: ಬಿ. ವೈ. ವಿಜಯೇಂದ್ರ
Copy and paste this URL into your WordPress site to embed
Copy and paste this code into your site to embed