ಹಾಲ್ಮಾರ್ಕ್ಗೆ ಕೊಡುತ್ತಿದ್ದ ಆಭರಣಗಳಲ್ಲಿ ಚಿನ್ನ ಕಳ್ಳತನ ; ಇಬ್ಬರು ಖದೀಮರು ಪೊಲೀಸರ ಬಲೆಗೆ
ಬೆಂಗಳೂರು : ಹಾಲ್ಮಾರ್ಕ್ಗೆ ಎಂದು ಕೊಡುತ್ತಿದ್ದ ಆಭರಣಗಳಲ್ಲಿ ಚಿನ್ನ ಎಗರಿಸುತ್ತಿದ್ದ ಖತರ್ನಾಕ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಂತ ಹಂತವಾಗಿ ಬರೋಬ್ಬರಿ ಎರಡೂವರೆ ಕೆ.ಜಿ ಚಿನ್ನಾಭರಣ ದೋಚಿದ್ದ ಕೆಲಸಗಾರರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಹಲಸೂರ್ ಗೇಟ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಮಹಬೀರ್ ಬುರ್ಜರ್, ಮಣೀಶ್ ಪ್ರಜಾಪತ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ಹಾಲ್ ಮಾರ್ಕ್ ಹಾಕಿ ಕೊಡುವ ಸೆಂಟರ್ ನಲ್ಲಿ ಮಾಡುತ್ತಿದ್ದರು. ನಗರದ ಹಲವು ಜ್ಯುವೆಲ್ಲರಿ ಅಂಗಡಿಗಳಿಂದ ಈ ಸೆಂಟರ್ಗೆ ಹಾಲ್ಮಾರ್ಕ್ … Continue reading ಹಾಲ್ಮಾರ್ಕ್ಗೆ ಕೊಡುತ್ತಿದ್ದ ಆಭರಣಗಳಲ್ಲಿ ಚಿನ್ನ ಕಳ್ಳತನ ; ಇಬ್ಬರು ಖದೀಮರು ಪೊಲೀಸರ ಬಲೆಗೆ
Copy and paste this URL into your WordPress site to embed
Copy and paste this code into your site to embed