ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳ ಕಳ್ಳತನ: ರಾತ್ರೋ ರಾತ್ರಿ ಖದೀಮರ ಕೃತ್ಯ!

ನೆಲಮಂಗಲ: ರಾತ್ರೋ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 2 ಲಕ್ಷ ಬೆಲೆ ಬಾಳುವ ಹಸುಗಳ ಕಳ್ಳತನ ನಡೆದಿರುವ ಘಟನೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮದಲ್ಲಿ ಜರುಗಿದೆ. Darshan: ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ; 100 ದಿನಗಳ ನಂತರವಾದ್ರೂ ಸಿಗುತ್ತಾ ಜಾಮೀನು!? ರೈತನ ಮನೆಯಲ್ಲೇ, ಆಶ್ರಯವಾಗಿದ್ದು ಹಸುಗಳ ಕದ್ದು  ಖದೀಮರು ಪರಾರಿಯಾಗಿದ್ದಾರೆ. ಇನ್ನೂ ನೆಲಮಂಗಲ ತಾಲೂಕಿನಲ್ಲಿ  ಹಸುಗಳ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದೆ. ಹಸುಗಳ ಕಳೆದುಕೊಂಡ ರೈತ ತಿಮ್ಮಪ್ಪಯ್ಯ ಕಣ್ಣೀರು ಹಾಕಿದ್ದಾನೆ. ಹಾಲು ಕೊಡುತ್ತಿದ್ದ ಹಸುಗಳ ಜೊತೆ ಕರುಗಳನ್ನು … Continue reading ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳ ಕಳ್ಳತನ: ರಾತ್ರೋ ರಾತ್ರಿ ಖದೀಮರ ಕೃತ್ಯ!