ದೇವಸ್ಥಾನದ ಬೀಗ ಹೊಡೆದು ಹುಂಡಿ ಕಳ್ಳತನ: ಬಾಗಲಗುಂಟೆ ಮಾರಮ್ಮನ ಸನ್ನಿಧಿಯಲ್ಲಿ ಕೃತ್ಯ!

ದಾಸರಹಳ್ಳಿ: ಇಲ್ಲಿನ ಪ್ರಸಿದ್ಧ ಬಾಗಲಗುಂಟೆ ಮಾರಮ್ಮ ದೇವಲಯದ ಬೀಗ ಹೊಡೆದು ಖದೀಮರು ಹುಂಡಿ ಹಣ ಕಳ್ಳತನ ಮಾಡಿರುವ ಘಟನೆ ಇಂದು ಬೆಳಗಿನ ಜಾವ 3:30ರ ಸುಮಾರಿನಲ್ಲಿ ಜರುಗಿದೆ. ಮೋದಿ ಹಾಸಿಗೆ, ದಿಂಬು ಹಿಡಿದು ಓಡಬೇಕಾದ ಪರಿಸ್ಥಿತಿ ಬರುತ್ತೆ : ಕಾಂಗ್ರೆಸ್ ಯುವ ನಾಯಕ! ದೇವಾಲಯದ ಎರಡು ಹುಂಡಿಯಲ್ಲಿದ್ದ 20ಲಕ್ಷಕ್ಕೂ ಹೆಚ್ಚು ಹಣ ಕಳ್ಳತನ ಮಾಡಲಾಗಿದೆ. ಅರ್ಚಕ ಮಹೇಂದ್ರ ಪೂಜೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮುಜರಾಯಿ ಇಲಾಖೆ ಸುಪರ್ದಿಯಲ್ಲಿರುವ ಮಾರಮ್ಮ ದೇವಾಲಯ ಇದ್ದು, ಪೊಲೀಸ್ ಬೀಟ್ ಹೆಚ್ಚಿಸುವಂತೆ … Continue reading ದೇವಸ್ಥಾನದ ಬೀಗ ಹೊಡೆದು ಹುಂಡಿ ಕಳ್ಳತನ: ಬಾಗಲಗುಂಟೆ ಮಾರಮ್ಮನ ಸನ್ನಿಧಿಯಲ್ಲಿ ಕೃತ್ಯ!