ಕಾರಿನ ಗಾಜು ಹೊಡೆದು ಕಳ್ಳತನ: ನಾಲ್ವರು ಖದೀಮರು ಅರೆಸ್ಟ್!

ಬೆಂಗಳೂರು:- ಕಾರಿನ ಗಾಜು ಹೊಡೆದು ಕಳ್ಳತನ ಮಾಡಿದ್ದ ನಾಲ್ವರನ್ನು ಇಂದಿರಾನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದರ್ಶನ್ ಗೆ ತಪ್ಪದ ಸಂಕಷ್ಟ: ಬೆಂಗಳೂರಿಂದ ಬಳ್ಳಾರಿಗೆ ಹೋದ್ರೂ ಬಿಡ್ತಿಲ್ಲ ಪೊಲೀಸ್! ಹಾಡಹಗಲೇ ಕಾರು ಗಾಜು ಹೊಡೆದು ಈ ಗ್ಯಾಂಗ್ ಕಳ್ಳತನ ಮಾಡುತ್ತಿತ್ತು. ರಸ್ತೆ ಬದಿ ಪಾರ್ಕ್‌ ಮಾಡಿ ಶಾಪಿಂಗ್, ಬ್ಯಾಂಕ್ ಕೆಲಸ ಅಂತಾ ಹೋಗುವವರೆ ಇವರ ಟಾರ್ಗೆಟ್ ಆಗಿತ್ತು. ಕಾರು ಗ್ಲಾಸ್ ಹೊಡೆದು ಲ್ಯಾಪ್‌ಟಾಪ್, ಬೆಲೆಬಾಳುವ ವಸ್ತುಗಳ ಕಳ್ಳತನ ಮಾಡ್ತಿದ್ದರು. ಕಳೆದ ಗುರುವಾರ ಇಂದಿರಾನಗರದಲ್ಲಿ ಈ ಗ್ಯಾಂಗ್ ಕಳ್ಳತನ ಮಾಡಿದ್ದರು. … Continue reading ಕಾರಿನ ಗಾಜು ಹೊಡೆದು ಕಳ್ಳತನ: ನಾಲ್ವರು ಖದೀಮರು ಅರೆಸ್ಟ್!