ಎಣ್ಣೆ ಹೊಡೆಯೋದಕ್ಕೆ ದುಡ್ಡಿಲ್ಲ ಅಂತ ಕಳ್ಳತನ: ಖಾಕಿ ಬಲೆಗೆ ಬಿದ್ದ ಖತರ್ನಾಕ್ ಮನೆಗಳ್ಳ!

ಬೆಂಗಳೂರು:- ಅಮೃತಹಳ್ಳಿ ಪೊಲೀಸರಿಂದ ಖರ್ತನಾಕ್ ಮನೆಗಳ್ಳನ ಬಂಧನವಾಗಿದೆ. ಕೊಲೆ ಆರೋಪಿ ದರ್ಶನ್ ನೋಡಲು ಬಳ್ಳಾರಿಗೆ ಇಂದು ಕುಟುಂಬಸ್ಥರ ಆಗಮನ! ಎಣ್ಣೆ ಹೊಡೆಯಲಿಕ್ಕೆ ದುಡ್ಡಿಲ್ಲದಿದ್ದಕ್ಕೆ ಈ ಕಳ್ಳ ಮನೆಗಳವು ಮಾಡುತ್ತಿದ್ದ. ಫಯಾಜ್ @ ಪಯ್ಯು ಬಂಧಿತ ಮನೆಗಳ್ಳ ಎನ್ನಲಾಗಿದೆ. ಬಂಧಿತನಿಂದ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ಎರಡು ಮನೆಗಳವು ಪ್ರಕರಣ ಪತ್ತೆ ಆಗಿದೆ. ಬಂಧಿತನಿಂದ 12 ಲಕ್ಷ ಮೌಲ್ಯದ 160 ಗ್ರಾಂ ಚಿನ್ನಾಭರಣ, ಒಂದು ಕೆಜಿ ಬೆಳ್ಳಿ ಆಭರಣಗಳು ವಶಕ್ಕೆ ಪಡೆಯಲಾಗಿದೆ. ಐದನೇ ಬಾರಿ ಮನೆಗಳ್ಳತನ ಕೇಸ್ ನಲ್ಲಿ ಈ … Continue reading ಎಣ್ಣೆ ಹೊಡೆಯೋದಕ್ಕೆ ದುಡ್ಡಿಲ್ಲ ಅಂತ ಕಳ್ಳತನ: ಖಾಕಿ ಬಲೆಗೆ ಬಿದ್ದ ಖತರ್ನಾಕ್ ಮನೆಗಳ್ಳ!