ಬಾಲರಾಮನ ದರ್ಶನ ಪಡೆಯಲು ಸೈಕಲ್ ನಲ್ಲಿ ಅಯೋಧ್ಯೆಗೆ ಹೊರಟ ಕರ್ನಾಟಕದ ಯುವಕರು!

ಕೋಲಾರ:- ಬಾಲರಾಮನ ದರ್ಶನ ಪಡೆಯಲು ಸೈಕಲ್ ನಲ್ಲಿ ಅಯೋಧ್ಯೆಗೆ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಯುವಕರು ಹೊರಟಿದ್ದಾರೆ. Rain News: ಬೆಂಗಳೂರು ಸೇರಿ ರಾಜ್ಯದ ಹಲವೆಡೆಅ.20ರವರೆಗೆ ಭಾರೀ ಮಳೆ! ಸುಮಾರು 1900 ಕಿಮೀ ಸೈಕಲ್ ಯಾತ್ರೆ ಮೂಲಕ ದೂರದ ಅಯೋಧ್ಯಾ ಯಾತ್ರೆ ಹೋಗುತ್ತಿರುವ ಯುವಕರು ಇದಕ್ಕೂ ಮೊದಲು ಪಟ್ಟಣದ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭ ಮಾಡಿದ್ದಾರೆ. ಮಾರ್ಗಮಧ್ಯೆ ಹಿಂದೂ ಧರ್ಮ ಜಾಗೃತಿ ಮೂಡಿಸುವುದಾಗಿ ಇವರು ಹೇಳಿಕೊಂಡಿದ್ದಾರೆ. ಯುವಕರ ಸೈಕಲ್ ಯಾತ್ರೆಗೆ ಹಲವಾರು ಸ್ನೇಹಿತರು … Continue reading ಬಾಲರಾಮನ ದರ್ಶನ ಪಡೆಯಲು ಸೈಕಲ್ ನಲ್ಲಿ ಅಯೋಧ್ಯೆಗೆ ಹೊರಟ ಕರ್ನಾಟಕದ ಯುವಕರು!