ಬೇರೆ ಗಂಡಸಿನ ಜೊತೆ ಓಡಿ ಹೋದ ಹೆಂಡತಿ: ಮನನೊಂದು ಗಂಡ ಸೂಸೈಡ್!

ತುಮಕೂರು:- ಪರಪುರುಷನ ಜೊತೆ ಪ್ರೀತಿ, ಪ್ರೇಮ ಅಂತಾ ಹೋದ ಹೆಂಡತಿ ಗಂಡನ ಪ್ರಾಣವನ್ನೇ ಬಲಿ ತೆಗೆದುಕೊಂಡಿದ್ದಲ್ಲದೇ ತನ್ನಿಬ್ಬರು ಮಕ್ಕಳನ್ನೂ ತಬ್ಬಲಿಗಳನ್ನಾಗಿ ಮಾಡಿದ ಘಟನೆ ತುಮಕೂರು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಜರುಗಿದೆ. ಇನ್ಮುಂದೆ ಶೃಂಗೇರಿ ಶಾರದಾಂಬೆ ನೋಡಲು ಈ ಉಡುಪುಗಳು ಕಡ್ಡಾಯ! ದೇವರಾಜ್ ಎಂಬಾತ ದಾಬಸ್ ಪೇಟೆ ಮೂಲದ ಮಾಧವಿ ಎಂಬಾಕೆಯನ್ನ ಕಳೆದ 17 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿ ಅದೇ ಊರಿನಲ್ಲಿ ಪುಟ್ಟ ಅಂಗಡಿಯನ್ನ ಇಟ್ಟುಕೊಂಡು ಜೀವನ ಸಾಗಿಸುತ್ತಿತ್ತು. ಗಂಡ-ಹೆಂಡತಿ ಇಬ್ಬರೂ ಅಂಗಡಿಯಲ್ಲಿ ವ್ಯಾಪಾರ … Continue reading ಬೇರೆ ಗಂಡಸಿನ ಜೊತೆ ಓಡಿ ಹೋದ ಹೆಂಡತಿ: ಮನನೊಂದು ಗಂಡ ಸೂಸೈಡ್!