ಗ್ರಾಮದಲ್ಲಿ ಅಸ್ವಚ್ಛತೆಯಿಂದ ಗಬ್ಬು ನಾರುತ್ತಿರುವ ಚರಂಡಿಗಳು.. ಗಾಢ ನಿದ್ದೆಗೆ ಜಾರಿದ ಅಧಿಕಾರಿಗಳು..!

ಅಥಣಿ:– ವಾರ ಕಳೇದರೂ ಚರಂಡಿ ಸ್ವಚ್ಛಗೊಳಿಸದ ಗ್ರಾಂ ಪಂಚಾಯ್ತಿ ಆಡಳಿತದ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಉಗ್ರರ ದಾಳಿ: ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮುಖಂಡ ಸಾವು! ಅಸ್ವಚ್ಛತೆಯಿಂದ ರೋಗರುಜಿನಗಳು ಹರಡುವ ಭೀತಿಯಲ್ಲಿ ಜನರು ಕಾಲ ಕಳೆಯುವಂತಾಗಿದೆ. ಚರಂಡಿ ತುಂಬೆಲ್ಲ ಹುಳಗಳು ತುಂಬಿದ್ರು ಸಂಬಂಧಪಟ್ಟವರು ಮಾತ್ರ ನಮಗೂ ಅದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಸ್ವಚ್ಛತೆಯ ಆಗರವಾದ ಅಥಣಿ ತಾಲೂಕಿನ ಸಂಬರಗಿ ಗ್ರಾಮ ಪಂಚಾಯಿತಿ ಹಲವು ರೋಗಗಳಿಗೆ ಎಡೆಮಾಡಿ ಕೊಟ್ಟಂತೆ ತೋರುತ್ತಿದ್ದು, ಹಲವುಬಾರಿ ಮನವಿ ಮಾಡಿದರು ಕ್ಯಾರೆ … Continue reading ಗ್ರಾಮದಲ್ಲಿ ಅಸ್ವಚ್ಛತೆಯಿಂದ ಗಬ್ಬು ನಾರುತ್ತಿರುವ ಚರಂಡಿಗಳು.. ಗಾಢ ನಿದ್ದೆಗೆ ಜಾರಿದ ಅಧಿಕಾರಿಗಳು..!