ಬೆಂಗಳೂರಿನಿಂದ ಹೊರಡುವ ಈ ಎರಡು ಜಿಲ್ಲೆಗಳ ರೈಲು 2 ದಿನ ರದ್ದು!

ಬೆಂಗಳೂರು:-ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ಕೆಲವು ರೈಲುಗಳನ್ನು ಎರಡು ದಿನ ರದ್ದುಗೊಳಿಸಲಾಗಿದೆ. ನೈಋತ್ಯ ರೈಲ್ವೆ ಬೆಂಗಳೂರು ವಲಯದಲ್ಲಿ ಸುರಕ್ಷತಾ ಕಾಮಗಾರಿ ಕೈಗೊಂಡಿರುವ ಕಾರಣ ರದ್ದುಗೊಳಿಸಲಾಗಿದೆ. ಇನ್ನು ಕೆಲವು ರೈಲುಗಳನ್ನು ಭಾಗಶಃ ರದ್ದುಗಳಿಸಲಾಗಿದೆ. ವಂದೇ ಭಾರತ ರೈಲಿನ ಸಮಯವನ್ನು ಪರಿಷ್ಕರಿಸಲಾಗಿದೆ. ಹಾಗಿದ್ದರೆ ಯಾವ ಯಾವ ರೈಲುಗಳು ರದ್ದಾಗಿವೆ ಇಲ್ಲಿದೆ ಮಾಹಿತಿ… RCB ಸೋಲಿಗೆ ಕಾರಣ ಇವರೇ – ಫಾಫ್ ಡುಪ್ಲೆಸಿಸ್ ತಿಳಿಸಿದ ಕಾರಣ ಹೀಗಿತ್ತು! ರದ್ದುಗೊಂಡಿರುವ ರೈಲುಗಳು: ರೈಲು ಸಂಖ್ಯೆ 07339/07340 ಶ್ರೀ ಸಿದ್ಧಾರೂಢ ಸ್ವಾಮಿ (SSS) ಹುಬ್ಬಳ್ಳಿ – … Continue reading ಬೆಂಗಳೂರಿನಿಂದ ಹೊರಡುವ ಈ ಎರಡು ಜಿಲ್ಲೆಗಳ ರೈಲು 2 ದಿನ ರದ್ದು!