ವೃದ್ಧೆಯನ್ನ ಕತ್ತರಿಸಿ ನದಿಗೆ ಎಸೆದಿದ್ದ ದುರುಳರು ಅಂದರ್: ಪಕ್ಕದ ಮನೆಯವರಿಂದಲೇ ಕೃತ್ಯ!

ಚೆನ್ನೈ:- ವೃದ್ಧೆಯನ್ನ ಕತ್ತರಿಸಿ ನದಿಗೆ ಎಸೆದಿದ್ದ ದುರುಳರನ್ನು ಅರೆಸ್ಟ್ ಮಾಡಲಾಗಿದ್ದು, ಪಕ್ಕದ ಮನೆಯವರಿಂದಲೇ ಕೃತ್ಯ ನಡೆದಿದೆ ಎನ್ನಲಾಗಿದೆ. ಇದು ಸಿಲಿಕಾನ್ ಸಿಟಿಯಲ್ಲ, ಗುಂಡಿಗಳ ಸಿಟಿ: ವಾಹನ ಸವಾರರೇ ಈ ರಸ್ತೆಯಲ್ಲಿ ಹೋಗೋ ಮುನ್ನ ಹುಷಾರ್! ಮೃತ ಮಹಿಳೆಯನ್ನು ವಿಜಯಾ ಎಂದು ಗುರುತಿಸಲಾಗಿದ್ದು, ಅವರು ಮೈಲಾಪುರದ ಎಂಜಿಆರ್ ನಗರದಲ್ಲಿ ವಾಸಿಸುತ್ತಿದ್ದರು. ದಿನಗೂಲಿ ಕೆಲಸ ಮಾಡುತ್ತಿದ್ದರು. ಜುಲೈ 17 ರಂದು ವಿಜಯಾ ಕೆಲಸ ಮುಗಿಸಿ ಮನೆಗೆ ಬಾರದೆ ಇದ್ದುದನ್ನು ಕಂಡು ಮಗಳು ಲೋಕನಾಯಕಿ ಆತಂಕಗೊಂಡಿದ್ದರು. ಹುಡುಕಾಟ ನಡೆಸಿದರೂ ಫಲಕಾರಿಯಾಗದೆ ಲೋಕನಾಯಕಿ … Continue reading ವೃದ್ಧೆಯನ್ನ ಕತ್ತರಿಸಿ ನದಿಗೆ ಎಸೆದಿದ್ದ ದುರುಳರು ಅಂದರ್: ಪಕ್ಕದ ಮನೆಯವರಿಂದಲೇ ಕೃತ್ಯ!