4ನೇ ವಾರ್ಷಿಕ ಘಟಿಕೋತ್ಸವದಲ್ಲಿ ಈ ಮೂವರಿಗೆ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ: ಕುಲಪತಿ ಪ್ರೊ. ನಿರಂಜನ!

ಕೋಲಾರ : ಬೆಂಗಳೂರು ಉತ್ತರ ವಿವಿಯ 4ನೇ ವಾರ್ಷಿಕ ಘಟಿಕೋತ್ಸವದಲ್ಲಿ ಜನಪದ ಕಲಾವಿದ ಬಿ ವಿ ವೆಂಕಟಗಿರಿಯಪ್ಪ, ಪ್ರೋ ಕೆ. ಎಸ್ ಅನಂತ ಕೃಷ್ಣ, ಡಿ. ಎ. ಕಲ್ಪಜಾ ಈ ಮೂವರು ಮಂದಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹಲ್ಲೋಟ್ ಪ್ರದಾನ ಮಾಡಲಿದ್ದಾರೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ನಿರಂಜನ ಅವರು ಹೇಳಿದರು. ಜಾತಿಯ ಹೆಸರಿನಲ್ಲಿ ರಕ್ಷಣೆ ತೆಗೆದುಕೊಳ್ಳಲು ಹೋಗಬೇಡಿ: ಸಿದ್ಧುಗೆ ಜೋಶಿ ತಿರುಗೇಟು! ನಗರದ ಹೊರವಲಯದ ಬೆಂಗಳೂರು ಉತ್ತರ … Continue reading 4ನೇ ವಾರ್ಷಿಕ ಘಟಿಕೋತ್ಸವದಲ್ಲಿ ಈ ಮೂವರಿಗೆ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ: ಕುಲಪತಿ ಪ್ರೊ. ನಿರಂಜನ!