ರೋಗಿ ವೇಶದಲ್ಲಿ ಬಂದು ವೈದ್ಯೆಯ ಚಿನ್ನದ ಸರ ಕದ್ದು ಎಸ್ಕೇಪ್ ಆದ ಕಳ್ಳ!

ವಿಜಯಪುರ:- ರೋಗಿ ವೇಶದಲ್ಲಿ ಆಸ್ಪತ್ರೆಗೆ ನುಗ್ಗಿ ವೈದ್ಯೆಯ ಚಿನ್ನದ ತಾಳಿಸರ ಕಿತ್ತು ಸರಗಳ್ಳ ಪರಾರಿಯಾದ ಘಟನೆ ವಿಜಯಪುರ ನಗರದ ಕಾಳಿಕಾನಗರದ ಲೇಡಿಸ್ ಹಾಸ್ಟೇಲ್ ಬಳಿ ಜರುಗಿದೆ. Kolara: ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ ಭ್ರಷ್ಟಾಚಾರದ ತನಿಖೆಗೆ ಒತ್ತಾಯಿಸಿ ಆ.5 ರಂದು ಸಿಎಂ ಮನೆಗೆ ಮುತ್ತಿಗೆ! ಪಾಟೀಲ್ ಆಸ್ಪತ್ರೆಯ ವೈದ್ಯೆ ಸರೋಜಿನಿ ಪಾಟೀಲ್ ಅವರ 11 ಗ್ರಾಂ ಚಿನ್ನದ ಸರ ಕಿತ್ತು ಪರಾರಿ ಆಗಿದ್ದಾನೆ. ಇಂಗ್ಲಿಷ್‌ನಲ್ಲೆ ವೈದ್ಯೆಯ ಜೊತೆಗೆ ಮಾತನಾಡಿದ ಖತರ್ನಾಕ್ ಸರಗಳ್ಳ, ಈ ವೇಳೆ ಸರ ಕದ್ದು ಎಸ್ಕೇಪ್ … Continue reading ರೋಗಿ ವೇಶದಲ್ಲಿ ಬಂದು ವೈದ್ಯೆಯ ಚಿನ್ನದ ಸರ ಕದ್ದು ಎಸ್ಕೇಪ್ ಆದ ಕಳ್ಳ!