ಶಾಲೆಗೆ ಚಕ್ಕರ್ ಹಾಕಿ ಟ್ರ್ಯಾಕ್ಟರ್​ ಸವಾರಿ ಮಾಡಲು ಹೋದ ಸ್ಟೂಡೆಂಟ್ ಮರಳಿ ಬರಲಿಲ್ಲ!

ಛತ್ತೀಸ್​ಗಢ:- ಶಾಲೆಗೆ ಚಕ್ಕರ್ ಹಾಕಿ ಟ್ರ್ಯಾಕ್ಟರ್​ ಸವಾರಿ ಮಾಡಲು ಹೋದ ವಿದ್ಯಾರ್ಥಿಗಳು ಸಾವಿಗೀಡಾದ ಘಟನೆ ಛತ್ತೀಸ್​ಗಢದ ಧಮತರಿ ಜಿಲ್ಲೆಯಲ್ಲಿ ಜರುಗಿದೆ. ಒಂದೇ ಏರಿಯಾದಲ್ಲಿ ಸರಣಿ ಕಳ್ಳತನ: ನೈಟ್ ಬೀಟ್ ಪೊಲೀಸರು ಮಾಡ್ತಿರೋದು ಏನು? ಛತ್ತೀಸ್​ಗಢದ ಧಮತರಿ ಜಿಲ್ಲೆಯಲ್ಲಿ ಶಾಲೆ ಬಿಟ್ಟು ಟ್ರ್ಯಾಕ್ಟರ್​ ಏರಿ ಹೊರಟಾಗ ಅದು ಪಲ್ಟಿಯಾಗಿ ಮೂವರು ಅಲ್ಲೇ ಪ್ರಾಣ ಬಿಟ್ಟಿದ್ದಾರೆ. ಮತ್ತೊಬ್ಬ ಬಾಲಕ ಗಾಯಗೊಂಡಿದ್ದಾನೆ. ಮೃತರನ್ನು ಮೋಗ್ರಾ ಗ್ರಾಮದ ನಿವಾಸಿಗಳಾದ ಪ್ರೀತಮ್ ಚಂದ್ರಕರ್ (16), ಮಾಯಾಂಕ್ ಧ್ರುವ್ (16) ಮತ್ತು ಚರ್ರಾದ ಹೊನೇಂದ್ರ ಸಾಹು … Continue reading ಶಾಲೆಗೆ ಚಕ್ಕರ್ ಹಾಕಿ ಟ್ರ್ಯಾಕ್ಟರ್​ ಸವಾರಿ ಮಾಡಲು ಹೋದ ಸ್ಟೂಡೆಂಟ್ ಮರಳಿ ಬರಲಿಲ್ಲ!