ನಿರುದ್ಯೋಗಿಗಳಿಗೆ ಸಿಹಿ ಸುದ್ದಿ: ಐಟಿ ಹಬ್ ಸೃಷ್ಟಿಸಲು​ ಮುಂದಾದ ರಾಜ್ಯ ಸರ್ಕಾರ!

ಕೋಲಾರ:- ನಿರುದ್ಯೋಗಿಗಳಿಗೆ ಗುಡ್​ ನ್ಯೂಸ್​ ಸಿಕ್ಕಿದ್ದು, ಚಿನ್ನದ ನೆಲದಲ್ಲಿ ಐಟಿ ಹಬ್ ಸೃಷ್ಟಿಸಲು​ ಸರ್ಕಾರ ಮುಂದಾಗಿದೆ. 23 ವರ್ಷಗಳ ನಂತರ ಈಗ ಚಿನ್ನದ ನೆಲದಲ್ಲಿ ಹೊಸ ಭರವಸೆಯೊಂದು ಮೂಡಿದ್ದು ಚಿನ್ನದ ನೆಲ ಸದ್ಯ ಐಟಿ ಹಬ್ ಆಗಿ ಹೊರ ಹೊಮ್ಮುವ ಕಾಲ ಸನ್ನಿಹಿತವಾಗುತ್ತಿದೆ. ದರ್ಶನ್ ಗೆ ಪವಿತ್ರಾನೆ ವಿಲನ್: ದಾಸ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಾ!? ಇಡೀ ವಿಶ್ವಕ್ಕೆ ನೂರಾರು ವರ್ಷಗಳ ಕಾಲ ತನ್ನೊಡಲಿಂದ ಚಿನ್ನವನ್ನು ಬಗೆದುಕೊಟ್ಟ ನೆಲ ಕೆಜಿಎಫ್​. ಆದರೆ ಹಲವು ಕಾರಣಗಳಿಂದ ನಷ್ಟದ ನೆಪಪೊಡ್ಡಿ … Continue reading ನಿರುದ್ಯೋಗಿಗಳಿಗೆ ಸಿಹಿ ಸುದ್ದಿ: ಐಟಿ ಹಬ್ ಸೃಷ್ಟಿಸಲು​ ಮುಂದಾದ ರಾಜ್ಯ ಸರ್ಕಾರ!