ಶಿರೂರು ಗುಡ್ಡ ಕುಸಿತದ ವೇಳೆ ನಾಪತ್ತೆಯಾದ ಮಗ:ಠಾಣೆ ಮೆಟ್ಟಿಲೇರಿದ ತಾಯಿ!

ಉತ್ತರ ಕನ್ನಡ: ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಘಟನೆಯಲ್ಲಿ ತಾಯಿಯೊಬ್ಬಳು ನನ್ನ ಮಗ  ನಾಪತ್ತೆಯಾಗಿದ್ದಾನೆ, ದಯವಿಟ್ಟು ಹುಡುಕಿಕೊಡಿ ಅಂತ ಪೊಲೀಸ್ ಠಾಣೆ ಮೊರೆ ಹೋಗಿದ್ದಾಳೆ. ಭಾರೀ ಮಳೆ: ಇಂದು ಕರ್ನಾಟಕದ ಈ 2 ಜಿಲ್ಲೆಗಳಲ್ಲಿ ರಜೆ ಘೋಷಣೆ! ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಘಟನೆಯಲ್ಲಿ ದಿನದಿಂದ ದಿನಕ್ಕೆ ಹೊರಬರುತ್ತಿದೆ ನಾಪತ್ತೆ ಯಾದವರ ಹೆಸರು, ಅವರ ಕಣ್ಣೀರಿನ ಕಥೆ ಹೊರ ಬರುತ್ತಿದೆ. ಗೋಕರ್ಣ ಬಳಿಯ ಗಂಗೆಕೊಳ್ಳದ ಯುವಕ ಓರ್ವ ನಾಪತ್ತೆಯಾಗಿದ್ದಾನೆ. ಲೋಕೇಶ್ ಎಂಬಾತ ನಾಪತ್ತೆಯಾಗಿದ್ದು, ಆತನನ್ನ … Continue reading ಶಿರೂರು ಗುಡ್ಡ ಕುಸಿತದ ವೇಳೆ ನಾಪತ್ತೆಯಾದ ಮಗ:ಠಾಣೆ ಮೆಟ್ಟಿಲೇರಿದ ತಾಯಿ!