ಸಾಲದ ರೂಪದಲ್ಲಿ ಬೈಕ್ ಖರೀದಿಸಿದ ಮಗನಿಗೆ ಬುದ್ದಿವಾದ: ಮನನೊಂದು ಯುವಕ ನೇಣಿಗೆ ಶರಣು!

ಚಿಕ್ಕಬಳ್ಳಾಪುರ:- ಮಾಡೇಶ್ವರ ಗ್ರಾಮದ ಹೊರವಲಯದಲ್ಲಿ ಇದ್ದ ಕೆಲಸ ಬಿಟ್ಟು, ಈಗ ಬೈಕ್ ಇಎಂಐ ಕಂತು ಹೇಗೆ ಕಟ್ತೀಯಾ? ಎಂದು ತಂದೆ ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮಗ ನೇಣಿಗೆ ಶರಣಾದ ಘಟನೆ ಜರುಗಿದೆ. ನಾವು ಇಲ್ಲದವರಿಗೆ ಬೆಂಗಳೂರು ಖಾಲಿ ಎಂದ UP ಮಹಿಳೆ: ಕರವೇ ನಾರಾಯಣಗೌಡ ಹೇಳಿದ್ದೇನು!? 25 ವರ್ಷದ ನಿಖಿಲ್ ನೇಣಿಗೆ ಶರಣಾದ ಯುವಕ ಎಂದು ತಿಳಿದು ಬಂದಿದೆ. ಆತ ಖಾಸಗಿ ಕಾರ್ಖಾನೆಗೆ ಕೆಲಸಕ್ಕೆ ತೆರಳುತ್ತಿದ್ದ. ಇತ್ತೀಚೆಗೆ ಕೆಲಸ ಬಿಟ್ಟು ಹಸು ಮೇಯುಸುತ್ತಿದ್ದ. ಅಲ್ಲದೇ ಇತ್ತೀಚೆಗಷ್ಟೇ ಸಾಲ … Continue reading ಸಾಲದ ರೂಪದಲ್ಲಿ ಬೈಕ್ ಖರೀದಿಸಿದ ಮಗನಿಗೆ ಬುದ್ದಿವಾದ: ಮನನೊಂದು ಯುವಕ ನೇಣಿಗೆ ಶರಣು!