ಪಡಿತರ ಕಾರ್ಡ್ಗಳ ತಿದ್ದುಪಡಿಗೆ ಕೈಕೊಟ್ಟ ಸರ್ವರ್: ನಿತ್ಯ ಸಾರ್ವಜನಿಕರ ಕಂಪ್ಲೆಂಟ್!
ಬೆಂಗಳೂರು:- ಪಡಿತರ ಕಾರ್ಡ್ಗಳ ತಿದ್ದುಪಡಿಗೆ ಸರ್ವರ್ ಕೈ ಕೊಡುತ್ತಿದ್ದು, ಸಾರ್ವಜನಿಕರು ರೋಸಿ ಹೋಗಿದ್ದಾರೆ. ಬೆಂಗಳೂರು ಒನ್ ಸೆಂಟರ್ಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿದ್ದು, ಫಲಾನುಭವಿಗಳು ಪ್ರತಿದಿನ ಬೆಂಗಳೂರು ಒನ್ ಸೆಂಟರ್ಗಳಲ್ಲಿ ಕಾದು ನಿಂತು ಹೋಗುವ ಪರಿಸ್ಥಿತಿ ಎದುರಾಗಿದೆ. ಕೊಲೆ ಕೇಸ್: ಆರೋಪಿಗಳ ಬೆರಳಚ್ಚು ವರದಿಯಲ್ಲಿ ದರ್ಶನ್ ಫಿಂಗರ್ ಪ್ರಿಂಟ್ ಮ್ಯಾಚ್! ಮೂರು ತಿಂಗಳ ಬಳಿಕ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿದ್ದು, ತಿದ್ದುಪಡಿಗೆಂದೆ ಸಮಯ ಕೂಡ ಫಿಕ್ಸ್ ಮಾಡಲಾಗಿದೆ. ಪ್ರತಿದಿನ ಬೆಳ್ಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೂ, ಸಂಜೆ … Continue reading ಪಡಿತರ ಕಾರ್ಡ್ಗಳ ತಿದ್ದುಪಡಿಗೆ ಕೈಕೊಟ್ಟ ಸರ್ವರ್: ನಿತ್ಯ ಸಾರ್ವಜನಿಕರ ಕಂಪ್ಲೆಂಟ್!
Copy and paste this URL into your WordPress site to embed
Copy and paste this code into your site to embed