ಮುಡಾ ಮಾಜಿ ಆಯುಕ್ತರ ಸಸ್ಪೆಂಡ್ ನಿಂದ ಹಗರಣ ಸಾಬೀತು : ಎನ್.ರವಿಕುಮಾರ್!

ಬೆಂಗಳೂರು:- ಮುಡಾ ಮಾಜಿ ಆಯುಕ್ತರ ಸಸ್ಪೆಂಡ್ ನಿಂದ ಹಗರಣ ಸಾಬೀತಾಗಿದೆ ಎಂದು ಎನ್.ರವಿಕುಮಾರ್ ಹೇಳಿದ್ದಾರೆ. ಅಕ್ರಮವಾಗಿ ಸಿಕ್ಕಿದ ಮೈಸೂರು ಮುಡಾದ 14 ನಿವೇಶನಗಳನ್ನು ವಾಪಸ್ ಮಾಡಬೇಕು ಹಾಗೂ ಅಕ್ರಮದ ಆ ತಪ್ಪಿಗೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದರು. ನಮ್ಮ ಕಾನೂನು, ನಿಯಮ, ನಿರ್ದೇಶನಗಳಿಗೆ ಅವರು ವಿರುದ್ಧವಾಗಿ ವರ್ತಿಸಿದ್ದರು ಎಂಬ ಕಾರಣಕ್ಕೆ ಮುಡಾದ ಹಿಂದಿನ ಅಧಿಕಾರಿ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಿದ್ದಾರೆ. ಈ ಮೂಲಕ ಮುಡಾದ ನಿರ್ಣಯಗಳು, ನಿರ್ದೇಶನಗಳು, ನಿರ್ಧಾರಗಳು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದೀರಿ ಎಂದು ವಿಶ್ಲೇಷಿಸಿದರು. … Continue reading ಮುಡಾ ಮಾಜಿ ಆಯುಕ್ತರ ಸಸ್ಪೆಂಡ್ ನಿಂದ ಹಗರಣ ಸಾಬೀತು : ಎನ್.ರವಿಕುಮಾರ್!