ನಿರಂತರ ಮಳೆಗೆ ಮಲಗಿದ್ದ ವೃದ್ಧನ ಮೇಲೆ ಮೇಲ್ಚಾವಣಿ ಕುಸಿತ.. !

ಗದಗ:- ನಿರಂತರ ಮಳೆಗೆ ತೇವಗೊಂಡು ಮೇಲ್ಚಾವಣಿ ಕುಸಿದು ಮಲಗಿದ್ದ ವೃದ್ಧನ ಮೇಲೆ ಬಿದ್ದಿರುವ ಘಟನೆ ಗದಗ ನಗರದ ಖಾನತೋಟದಲ್ಲಿ ಜರುಗಿದೆ. Bagalakote: ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವು..! ಮಣ್ಣಿನ ಅಡಿಯಲ್ಲಿ ಸಿಲುಕಿದ ವೃದ್ದ ನರಳಾಟ ಅನುಭವಿಸಿದ್ದಾನೆ. ಮಣ್ಣಿನ ಅಡಿಯಲ್ಲಿ ವೃದ್ಧನಿಗೆ ಮರು ಜೀವವನ್ನು ಯುವಕರು ನೀಡಿದ್ದಾರೆ. ರಾಮಣ್ಣ ಶಿಂಧೆ ಎಂಬ 85 ವರ್ಷದ ವೃದ್ಧ ಮಣ್ಣಿನ ಅಡಿ ಸಿಲುಕಿ ಸಾವು ಬದುಕಿನ ನಡುವೆ ನರಳಾಡುತ್ತಿದ್ದ. ಮಣ್ಣಿನ ಅಡಿಯಲ್ಲಿ ಸಿಲುಕಿದ ವೃದ್ಧನ ರಕ್ಷಣೆ ಮಾಡಲಾಗಿದೆ. ವೃದ್ದ ರಾಮಣ್ಣ … Continue reading ನಿರಂತರ ಮಳೆಗೆ ಮಲಗಿದ್ದ ವೃದ್ಧನ ಮೇಲೆ ಮೇಲ್ಚಾವಣಿ ಕುಸಿತ.. !