ದ್ವಾರಕ ನಗರ ಜಲಾವೃತ: ಕುಸಿದು ಬಿದ್ದ ಅಬ್ಬಿಗೆರೆ-ನಿಸರ್ಗ ಲೇಔಟ್ ಗೆ ಸಂಪರ್ಕಿಸುವ ರಸ್ತೆ!

ದಾಸರಹಳ್ಳಿ: ಸತತವಾಗಿ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಂಗಳೂರು ನಗರದಲ್ಲಿ ಹಾನಿಯಾಗಿ ಜನರು ಪರದಾಡುವಂತಾಗಿದೆ. ಹಾಗೆ ಬೆಂಗಳೂರು ಹೊರವಲಯ ದಾಸರಹಳ್ಳಿ ಕ್ಷೇತ್ರದಲ್ಲಿ ಹೆಚ್ಚು ಮಳೆಯಾಗಿ ನಾಲ್ಕು ಬಾರಿ ಚಿಕ್ಕಬಾಣಾವಾರ ಮಾರುತಿ ಬಡಾವಣೆ ಹಾಗೂ ದ್ವಾರಕನಗರ ಕಾವೇರಿ ಲೇಔಟ್ ಸಾಕಷ್ಟು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸಾಕಷ್ಟು ಅನಾಹುತ ಉಂಟಾಗಿದೆ. ರಾತ್ರಿ ಸುರಿದ ಧಾರಕಾರ ಮಳೆಯಿಂದಾಗಿ ಅಬ್ಬಿಗೆರೆ ಕೆರೆ ತುಂಬಿ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಕೊಡಿ ಬಿದ್ದ ಹಿನ್ನಲೆ ರಸ್ತೆ ಕುಸಿದು ಬಿದ್ದಿದ್ದು ಸಂಪೂರ್ಣವಾಗಿ … Continue reading ದ್ವಾರಕ ನಗರ ಜಲಾವೃತ: ಕುಸಿದು ಬಿದ್ದ ಅಬ್ಬಿಗೆರೆ-ನಿಸರ್ಗ ಲೇಔಟ್ ಗೆ ಸಂಪರ್ಕಿಸುವ ರಸ್ತೆ!