ಅನ್ನಬಾಗ್ಯದ ಹಣ ಮುಂದಿನ ವಾರ ನಿಮ್ಮ ಖಾತೆಗೆ ಬೀಳಲಿದೆ – ಆಹಾರ ಸಚಿವ ಕೆ ಹೆಚ್ ಮುನಿಯಪ್ಪ

ಕೋಲಾರ : ರಾಜ್ಯದಲ್ಲಿ ಮುಂದಿನ ವಾರವೇ ಹೆಚ್ಚುವರಿ ಅಕ್ಕಿಯ ಹಣ ನಿಮ್ಮ ಖಾತೆಗೆ ಜಮಾ ಆಗಲಿದೆ ಎಂದು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಅವ್ರು ಹೇಳಿದರು. ಕೋಲಾರ ನಗರದ ಕಾಂಗ್ರೆಸ್ ನಗರಾಧ್ಯಕ್ಷ ಪ್ರಸಾದ್ ಬಾಬು ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, Prahlad Joshi: ಕಾಂಗ್ರೆಸ್ ಭಯೋತ್ಪಾದಕ ಬೆಂಬಲಿತ ಪಾರ್ಟಿ: ಜೋಶಿ! ರಾಜ್ಯದಲ್ಲಿ ಅನ್ನವಾಗ್ಯ ಯೋಜನೆಯ ಹಣವನ್ನು ಪ್ರತಿ ತಿಂಗಳು 10 ರಂದು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಸರ್ವರ್ ಸಮಸ್ಯೆಯಿಂದ ಈಗ ಬಿಡುಗಡೆ ಮಾಡಲಾಗಲಿಲ್ಲ. ಹೀಗಾಗಿ … Continue reading ಅನ್ನಬಾಗ್ಯದ ಹಣ ಮುಂದಿನ ವಾರ ನಿಮ್ಮ ಖಾತೆಗೆ ಬೀಳಲಿದೆ – ಆಹಾರ ಸಚಿವ ಕೆ ಹೆಚ್ ಮುನಿಯಪ್ಪ