Mudhola: ಕಾಳ ಸಂತೆಯ ಪಾಲಾಗುತ್ತಿದ್ದ ಪಡಿತರ ಅಕ್ಕಿ ವಶಕ್ಕೆ…!

ಮುಧೋಳ : ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾದ ಅನ್ಯಬಾಗ್ಯ ಯೋಜನೆಯ ಅಡಿ ಸರ್ಕಾರ ಬಡವರ ಹಸಿವು ನೀಗಿಸಲು ಪಡಿತರ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. Breaking: 100 ಗಡಿದಾಟಿದ ಟೊಮೆಟೊ.. ಗ್ರಾಹಕರು ಶಾಕ್..! ಆದರೆ ಸರ್ಕಾರದ ಉದ್ದೇಶವನ್ನೇ ಬುಡಮೇಲು ಮಾಡಲು ಹೊರಟಿರುವ ಕರಾಳ ದಂದೆಯ ಕಾಣದ ಮುಖಗಳು ಸಕ್ರಿಯವಾಗಿವೆ ಬಡವರಿಗೆ ಹಣದ ಆಸೆ ತೋರಿಸಿ ಅವರಿಂದ ಪಡಿತರ ಅಕ್ಕಿ ಸಂಗ್ರಹಿಸಿ ಹೆಚ್ಚಿನ ಹಣಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲ ಅವ್ಯಾಹತವಾಗಿ ಸಾಗಿದೆ ಸಂಜೆಯಾಗುತ್ತಿದ್ದಂತೆ ಈ ಅಕ್ರಮ ದಂದೇಕೋರರ ಜಾಲ … Continue reading Mudhola: ಕಾಳ ಸಂತೆಯ ಪಾಲಾಗುತ್ತಿದ್ದ ಪಡಿತರ ಅಕ್ಕಿ ವಶಕ್ಕೆ…!