ಗದಗ: ರಾಜ್ಯದಲ್ಲಿ ತೀವ್ರ ಬೇಸಿಗೆಯ ನಡುವೆಯೂ, ಹಲವು ಜಿಲ್ಲೆಗಳಲ್ಲಿ ವರುಣ ತಂಪೆರೆದಿದ್ದಾನೆ. ಗದಗ ಜಿಲ್ಲೆ ರೋಣ ಪಟ್ಟಣದಲ್ಲಿ ಒಂದು ಘಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.
ಭೀಕರ ಬರಗಾಲ, ನೀರಿನ ಕೊರತೆ ನಡುವೆ ಕೊಂಚ ಖುಷಿ ತಂದಿದೆ. ಮಳೆಯಿಂದಾಗಿ ಜನ್ರಲ್ಲಿ ಹರ್ಷ ವಾಗಿದ್ದು, ಏಕಾ ಏಕಿ ಮಳೆ ಪ್ರಾರಂಭವಾಗಿದ್ರಿಂದ ತರಕಾರಿ ಮಾರುಕಟ್ಟೆಯಲ್ಲಿ ಮಳೆಯಲ್ಲೇ ತರಕಾರಿಗಳು ನೆನೆದಿದೆ.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)