ಆನೇಕಲ್ ನಲ್ಲಿ ನಿಂತಿಲ್ಲ ಪುಡಿ ರೌಡಿಗಳ ದಾಂಧಲೆ -ನಡುರಸ್ತೆಯಲ್ಲೇ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ!

ಆನೇಕಲ್:- ರಾಜಧಾನಿ ಬೆಂಗಳೂರು ಹೊರ ವಲಯದ ಆನೇಕಲ್ ನಲ್ಲಿ ಪುಡಿ ರೌಡಿ ಶೀಟರ್ ಗಳ ದಾಂಧಲೆ ನಿಂತಿಲ್ಲ. ನಡುರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಜರುಗಿದೆ. ಎಲೆಕ್ಷನ್ ಮುಗಿದ CM ಬದಲಾವಣೆ ಫಿಕ್ಸ್ – ಸುಳಿವು ಬಿಟ್ಟು ಕೊಟ್ಟ DCM ಡಿಕೆಶಿ! ಪುರಸಭೆ ಸದಸ್ಯೆಯ ಪತಿಯಾಗಿರುವ ರೌಡಿ ಶೀಟರ್ ಶ್ರೀರಾಮ್ ಮತ್ತಾತನ‌ ಗ್ಯಾಂಗ್ನನಿಂದ ಹಲ್ಲೆ ನಡೆದಿದ್ದು, ಆನೇಕಲ್ ಪಟ್ಟಣದ ಮಂಜುನಾಥ್ ಬಡಾವಣೆಯಲ್ಲಿ ಘಟನೆ ಜರುಗಿದೆ. ವೆಂಕಟೇಶಪ್ಪ(65) ಎಂಬುವವರ ಮೇಲೆ ಮಾರಣಾಂತಿಕ … Continue reading ಆನೇಕಲ್ ನಲ್ಲಿ ನಿಂತಿಲ್ಲ ಪುಡಿ ರೌಡಿಗಳ ದಾಂಧಲೆ -ನಡುರಸ್ತೆಯಲ್ಲೇ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ!