ಹಂದಿ ಕೊಲ್ಲಲು ಹೊಂಚು ಹಾಕಿ ಕುಳಿತಿದ್ದ ಚಿರತೆಯಿಂದ ನವಿಲು ಭೇಟೆ

ಚಾಮರಾಜನಗರ:  ಇಂದು ಮುಂಜಾನೆ ವೇಳೆಯಲ್ಲಿ ಪತ್ರಕರ್ತ ರಾ.ಬಾಬು ಜಮೀನಿನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಚಾಮರಾಜನಗರ ತಾಲೂಕಿನ ರಾಮಸಮುದ್ರ ಗ್ರಾಮದಿಂದ ದೊಡ್ಡಕೆರೆಗೆ ತೆರಳುವ ಮಾರ್ಗಮದ್ಯೆ ಇರುವ ಜಮೀನಿನ ಕಬ್ಬಿನ ಗದ್ದೆಯಲ್ಲಿ ಭಾರೀ ಗಾತ್ರದ ಚಿರತೆಯು ಪ್ರತ್ಯಕ್ಚಗೊಂಡಿದೆ. ಈ ವೇಳೆ ನವಿಲನ್ನು ಕೊಂದು ಪರಾರಿಯಾಗಿದೆ. ಈ ಭಾಗದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು ಹಂದಿ ಭೇಟೆಯಾಡಲು ಹೊಂಚು ಹಾಕಿ ಕುಳಿತಿತ್ತು ಈ ವೇಳೆ ಸಿಕ್ಕ ನವಿಲನ್ನು ಕೊಂದು ಹಾಕಿದೆ. ಮುಂಜಾನೆ 6 ಗಂಟೆಯಲ್ಲಿ ಎಂದಿನಂತೆ ಜಮೀನಿಗೆ ತೆರಳಿದ್ದ ರೈತ ವೆಂಕಟಾಚಲ ನಾಯಕರ ಕಣ್ಣಿಗೆ … Continue reading ಹಂದಿ ಕೊಲ್ಲಲು ಹೊಂಚು ಹಾಕಿ ಕುಳಿತಿದ್ದ ಚಿರತೆಯಿಂದ ನವಿಲು ಭೇಟೆ