ಮಾತು ನಿಲ್ಲಿಸಿದ ಅಪರ್ಣಾ: ಕನ್ನಡಿಗರನ್ನ ನಗಿಸಿ ಮರೆಯಾದ ಒನ್​ ಆ್ಯಂಡ್​ ಓನ್ಲಿ ವರಲಕ್ಷ್ಮಿ!

ಆ ಧ್ವನಿಗೆ ಮಾರು ಹೋದವರೇ ಇಲ್ಲ. ಭಾಷೆ ಮೇಲಿನ ಹಿಡಿತ. ಆ ಭಾಷೆಗೆ ತಕ್ಕಂತ ಭಾವನೆ. ಅಚ್ಚ ಕನ್ನಡ, ಸ್ವಚ್ಛ ಶೈಲಿ, ಪ್ರತೀ ಅಕ್ಷರಗಳಿಗೂ ಜೀವ ತುಂಬುವ ಸ್ವರವದು. ಆದ್ರೆ ಆ ಮಾಧುರ್ಯ ಕಂಠಸಿರಿಗೆ ನಿನ್ನೆ ವಿರಾಮ ಬಿದ್ದಿದೆ. ಖ್ಯಾತ ನಿರೂಪಕಿ ಅಪರ್ಣಾ ಕೊನೆಯುಸಿರೆಳೆದಿದ್ದಾರೆ. ಕನ್ನಡ ಕಸ್ತೂರಿಯನ್ನ ಉಣಬಡಿಸ್ತಿದ್ದ, ಎಲ್ಲರನ್ನೂ ನಕ್ಕು ನಲಿಸುತ್ತಿದ್ದ ಅಪರ್ಣಾರನ್ನ ಮಾರಕ ಕ್ಯಾನ್ಸರ್​​ ಕಾಯಿಲೆ, ಒಳಗಿಂದೊಳಕ್ಕೆ ತಿಂದು ಹಾಕಿದೆ. ಬಿಜೆಪಿ ವಿರುದ್ದ 40% ಭ್ರಷ್ಟಾಚಾರದ ಆರೋಪ ಬಂದಾಗ ಈಡಿ, ಸಿಬಿಐ ಎಲ್ಲಿದ್ದವು? -ಮೊಹಮ್ಮದ್ … Continue reading ಮಾತು ನಿಲ್ಲಿಸಿದ ಅಪರ್ಣಾ: ಕನ್ನಡಿಗರನ್ನ ನಗಿಸಿ ಮರೆಯಾದ ಒನ್​ ಆ್ಯಂಡ್​ ಓನ್ಲಿ ವರಲಕ್ಷ್ಮಿ!