ಮೋದಿ ಪ್ರಧಾನಿಯಾದ ನಂತರ ಹಸಿವಿನಿಂದ ಬಳಲುವರು ಹೆಚ್ಚಳ: ಗೃಹ ಸಚಿವ‌ ಪರಮೇಶ್ವರ

ತುಮಕೂರು (ಏಪ್ರಿಲ್ 23):- ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ದೇಶದ ಬಡವರನ್ನು ಮತ್ತಷ್ಟು ಹಸಿವುನಿಂದ ಬಳಲುತ್ತಿದ್ದಾರೆ ಎಂದು ಗೃಹ ಸಚಿವ ಡಾ.‌ ಜಿ.ಪರಮೇಶ್ವರ ಅವರು ಆರೋಪಿಸಿದರು. ಬರಗಾಲ ಬಂದರೆ ಹಣ ಮಾಡಲು ಕಾಂಗ್ರೆಸ್ಸಿಗರಿಗೆ ಸುವರ್ಣಕಾಲ-ಹೆಚ್.ಡಿ.ಕುಮಾರಸ್ವಾಮಿ ಯಲ್ಲಾಪುರದಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 2014ರಲ್ಲಿ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 55ನೇ ಸ್ಥಾನದಲ್ಲಿತ್ತು. ಪ್ರಸ್ತುತ 111ನೇ ಸ್ಥಾನದಲ್ಲಿದೆ. ಬಡವರನ್ನು ಮತ್ತಷ್ಟು ಹಸಿವಿನ ಕೂಪಕ್ಕೆ ತಳ್ಳುತ್ತಿರುವುದು ನೈಜ ಉದಾಹರಣೆಯಾಗಿದೆ … Continue reading ಮೋದಿ ಪ್ರಧಾನಿಯಾದ ನಂತರ ಹಸಿವಿನಿಂದ ಬಳಲುವರು ಹೆಚ್ಚಳ: ಗೃಹ ಸಚಿವ‌ ಪರಮೇಶ್ವರ