ಪ್ರೇಯಸಿಯ ಮಗುವನ್ನೇ ಕಾಲುವೆಗೆ ಎಸೆದು ಕೊಲೆಗೈದ ದುರುಳ!

ವಿಜಯನಗರ : ಪ್ರೇಯಸಿಯ ಮಗುವನ್ನೇ ಕಾಲುವೆಗೆ ಎಸೆದು ದುರುಳನೋರ್ವ ಕೊಲೆಗೈದಿರುವ ಘಟನೆ ಜರುಗಿದೆ. ಬೆಂಗಳೂರಿಗರ ಗಮನಕ್ಕೆ: ನಾಳೆಯಿಂದ 4 ದಿನ ಈ ಪ್ರದೇಶಗಳಲ್ಲಿ ಪವರ್ ಕಟ್! 7 ವರ್ಷದ ಅಭಿ ಸಾವನ್ನಪ್ಪಿದ ಬಾಲಕ. ಈ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ಜರುಗಿದೆ. ಕಮಲಾಪುರ ಗ್ರಾಮದ‌ ಎಚ್ ಎಲ್ ಸಿ ಕಾಲುವೆಗೆ ಮಗು ಎಸೆದು ಹತ್ಯೆ ಮಾಡಲಾಗಿದೆ. ಘಟನೆ ನಡೆದ ಮೂರು‌ ದಿನಗಳ ನಂತರ‌ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಕೊಲೆ ಆರೋಪಿ … Continue reading ಪ್ರೇಯಸಿಯ ಮಗುವನ್ನೇ ಕಾಲುವೆಗೆ ಎಸೆದು ಕೊಲೆಗೈದ ದುರುಳ!