ಮುಡಾ ಹಗರಣ ತಿರುಚಲು ಕೋವೀಡ್ ಭ್ರಷ್ಟಾಚಾರ ಬಯಲಿಗೆ ಎಳೆತಾ ಇಲ್ಲ: ಸಚಿವ ಪಾಟೀಲ್

ಹುಬ್ಬಳ್ಳಿ :ಕೋವಿಡ್ ಸಂದರ್ಭದಲ್ಲಿ ನೂರಾರು ಕೋಟಿ ರೂ. ಹಗರಣ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗಿತ್ತು. ಅದರ ಬಗ್ಗೆ ತನಿಖೆ ನಡೆಸುವುದು ಸರ್ಕಾರದ ಕರ್ತವ್ಯವಾಗಿದೆ. ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ತನಿಖೆ ನಡೆಸಿದ್ದೇವೆ. ಅವರು ಮಧ್ಯಂತರ ವರದಿ ನೀಡಿದ್ದಾರೆ ಅದರದ ಆಧಾರದ ಮೇಲೆ ಏನೆಲ್ಲಾ ಹಗರಣ ಆಗಿದೆ ಎಂಬ ಕುರಿತು ಹಿರಿಯ ಅಧಿಕಾರಿಗಳ ಪರಿಶೀಲನಾಗಿ ಸಮಿತಿ ರಚನೆ‌ ಮಾಡಲಾಗಿದೆ ಯಾವುದೇ ರೀತಿಯ ದುರುದ್ದೇಶ ಇಲ್ಲ ಎಂದು ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು. Accident: ಮಿನಿ ಟ್ರಕ್‌ಗೆ ಬಸ್ … Continue reading ಮುಡಾ ಹಗರಣ ತಿರುಚಲು ಕೋವೀಡ್ ಭ್ರಷ್ಟಾಚಾರ ಬಯಲಿಗೆ ಎಳೆತಾ ಇಲ್ಲ: ಸಚಿವ ಪಾಟೀಲ್