ಅಂತಿಮ ಘಟ್ಟ ತಲುಪುತ್ತಿದೆ ಮುಡಾ ಹಗರಣ:ಸಂಸತ್ ಅಧಿವೇಶನದ ಬಳಿಕ ರಾಜ್ಯಪಾಲರ ಸ್ಪಷ್ಟ ನಿರ್ಧಾರ!

ಬೆಂಗಳೂರು:- ಮೂಡಾ ಹಗರಣದಲ್ಲಿ ರಾಜ್ಯಪಾಲರ ನಡೆ ಕುತೂಹಲ ಕೆರಳಿಸಿದೆ. ತರಾತುರಿಯಲ್ಲಿ ಮುಂದಿನ ನಿರ್ಧಾರ ತೆಗದುಕೊಳ್ಳುವ ಬದಲು,ಕಾನೂನಿನ ಪರಿಮಿತಿಯಲ್ಲಿ ತೆಗದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಕಾನೂನು ತಜ್ಞರ ಜೊತೆ ರಾಜ್ಯಪಾಲರು ಚರ್ಚಿಸುತ್ತಿದ್ದಾರೆ. ರಾಜ್ಯಪಾಲರ ನಡೆ ಮೇಲೆ ಮುಂದಿನ ಕಾನೂನು ಹೋರಾಟ ಮಾಡಲು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ. ಭೂ ಕುಸಿತದ ಆತಂಕ: ಮುಳ್ಳಯ್ಯನಗಿರಿ, ಚಾರ್ಮಾಡಿ, ಶೃಂಗೇರಿ ಡೇಂಜರಸ್! ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ಕೊಟ್ಟಿರುವ ರಾಜ್ಯಪಾಲರ ನಿರ್ಧಾರಕ್ಕೆ ಕಾಂಗ್ರೆಸ್ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. ಹೀಗಾಗಿ,ಮುಂದಿನ ನಿರ್ಧಾರ ತೆಗದುಕೊಳ್ಳುವ ಮುನ್ನ ಕಾನೂನು … Continue reading ಅಂತಿಮ ಘಟ್ಟ ತಲುಪುತ್ತಿದೆ ಮುಡಾ ಹಗರಣ:ಸಂಸತ್ ಅಧಿವೇಶನದ ಬಳಿಕ ರಾಜ್ಯಪಾಲರ ಸ್ಪಷ್ಟ ನಿರ್ಧಾರ!