ಗುಟ್ಕಾ ತಂದು ಕೊಡದ ಪಕ್ಕದ ಮನೆ ಬಾಲಕಿ ಕೊಲೆ ಮಾಡಿದ ವ್ಯಕ್ತಿ..!

ಕೊಪ್ಪಳ:- ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಗುಟ್ಕಾ ತಂದು ಕೊಡದ ಕಾರಣ ಪಕ್ಕದ ಮನೆಯ ವ್ಯಕ್ತಿ ಬಾಲಕಿ ಕೊಲೆ ಮಾಡಿದ್ದು, ಎರಡು ತಿಂಗಳ ಬಳಿಕ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.‌ ಬೇರೆ ರಾಜ್ಯಕ್ಕೆ ಹೋಲಿಸಿ ನಮ್ಮಲ್ಲಿ ಪೆಟ್ರೋಲ್-ಡೀಸೆಲ್ ಏರಿಸಿದ್ದೀರಾ!? -ಶೆಟ್ಟರ್ ಟಾಂಗ್..! ಸಿದ್ದಲಿಂಗಯ್ಯ ನಾಯ್ಕಲ್ (51) ಎಂಬಾತನಿಂದ ಕೊಲೆ ಮಾಡಲಾಗಿದೆ. ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಅನುಶ್ರಿ (07)ಕೊಲೆಯಾದ ಬಾಲಕಿ ಎನ್ನಲಾಗಿದೆ. ಎಪ್ರಿಲ್ 18 ರಂದು ಮದ್ಯಾನ ಬಾಲಕಿ ನಾಪತ್ತೆಯಾಗಿದ್ದಳು. ಎಪ್ರೀಲ್ 20 ರಂದು ಕೊಪ್ಪಳ ಮಹಿಳಾ … Continue reading ಗುಟ್ಕಾ ತಂದು ಕೊಡದ ಪಕ್ಕದ ಮನೆ ಬಾಲಕಿ ಕೊಲೆ ಮಾಡಿದ ವ್ಯಕ್ತಿ..!