ಸಿಎಂ ಸಿದ್ದರಾಮಯ್ಯ ಬಳಿ ಗನ್ ತಂದಿದ್ದ ವ್ಯಕ್ತಿ!.. ಆತನನ್ನು ನಾವೇ ಕರೆದದ್ದು ಎಂದ RV ದೇವರಾಜ್!
ಬೆಂಗಳೂರು:- ಸೊಂಟದ ಮೇಲೆ ಗನ್ ಇಟ್ಕೊಂಡು ಸಿಎಂ ಗೆ ಹಾರ ಹಾಕಿದ ವಿಚಾರವಾಗಿ ಆರ್.ವಿ ದೇವರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡದಲ್ಲೇ ಯುಗಾದಿ ಹಬ್ಬದ ಶುಭ ಕೋರಿದ PM ಮೋದಿ! ಈ ಸಂಬಂಧ ಮಾತನಾಡಿದ ಅವರು, ಗನ್ ತಂದಿದ್ದು ತಪ್ಪು, ನಾನು ಒಪ್ಪಿಕೊಳ್ಳುತ್ತೇನೆ. ಆದ್ರೆ ಆತನನ್ನು ನಾನೆ ಮೇಲೆ ಕರೆದಿದ್ದೆ. ರಿಯಾಜ್ ಅಷ್ಟೇ ಅಲ್ಲಾ, ಹಾರ ಹಾಕೇದಕ್ಕೆ ಬಂದಿದ್ದವರನ್ನೆಲ್ಲಾ ಮೇಲೆ ಕರೆದಿದ್ದೇವೆ. ರಿಯಾಜ್ ಸಿದ್ದಾಪುರ ಭಾಗದಲ್ಲಿ ತುಂಬಾ ಪ್ರಸಿದ್ಧ. ಆತ ಸಾಕಷ್ಟು ಕೆಲಸ ಮಾಡಿದ್ದಾನೆ.. ಕಾಂಗ್ರೆಸ್ ಪಕ್ಷಕ್ಕಾಗಿ ಆತ … Continue reading ಸಿಎಂ ಸಿದ್ದರಾಮಯ್ಯ ಬಳಿ ಗನ್ ತಂದಿದ್ದ ವ್ಯಕ್ತಿ!.. ಆತನನ್ನು ನಾವೇ ಕರೆದದ್ದು ಎಂದ RV ದೇವರಾಜ್!
Copy and paste this URL into your WordPress site to embed
Copy and paste this code into your site to embed