ಕಿತ್ತು ತಿನ್ನುವ ಬಡತನ,ಪಾಳು ಬಿದ್ಧ ಮನೆಯಲ್ಲೆ ವೃದ್ಧ ಜೀವಗಳ ಜೀವನದ ಬಂಡಿ!
ಬೆಳಗಾವಿ:– ಚುನಾವಣೆ ಸಂದರ್ಭದಲ್ಲಿ ಬಡವರಿಗೆ ಇಲ್ಲದ ಸಲ್ಲದ ಯೋಜನೆಗಳ ಆಮಿಷ ತೋರಿಸಿ ಗೆದ್ದು ಬೀಗುವ ಜನಪ್ರತಿನಿಧಿಗಳೇ ಈ ತೋಟದ ವಸತಿ ಜನರ ಮನೆಯ ಸ್ಥಿತಿಯನ್ನ ನೋಡಿ ನಾಚಿ..! ಧಶಕಗಳೇ ಕಳೆದರೂ ಒಂದು ಮನೆಯ ಸೂರು ಕಲ್ಪಿಸದ ಜನಪ್ರತಿನಿಧಿಗಳಿಗೆ ನಮ್ಮ ಧಿಕ್ಕಾರ.! ಯಾವೊಬ್ಬ ಮೇಲಾಧಿಕಾರಿಗಳಿಗೂ ಕಾಣದೇ ಹೋಯ್ತಾ ಈ ಬಡ ಕುಟುಂಬದ ದುಸ್ಥಿತಿ.!? ಅದ್ಯಾಕೆ ಗಮನಹರಸ್ತಿರಾ ಬಿಡಿ,ಇಲ್ಲಿ ಕೈ ಬೆಚ್ಚಗೆ ಮಾಡುವವರಿಗೆ ಮಾತ್ರ ನಿಮ್ಮ ಯೋಜನೆಗಳು ಸಿಮೀತವಾದುವಾ.? ಅಷ್ಟಕ್ಕೂ ಏನಿದು ಸ್ಟೋರಿ ಅಂತಿರಾ ನೀವೆ ನೋಡಿ… Chamarajanagara: ಗಡಿ … Continue reading ಕಿತ್ತು ತಿನ್ನುವ ಬಡತನ,ಪಾಳು ಬಿದ್ಧ ಮನೆಯಲ್ಲೆ ವೃದ್ಧ ಜೀವಗಳ ಜೀವನದ ಬಂಡಿ!
Copy and paste this URL into your WordPress site to embed
Copy and paste this code into your site to embed