ಕಿತ್ತು ತಿನ್ನುವ ಬಡತನ,ಪಾಳು ಬಿದ್ಧ ಮನೆಯಲ್ಲೆ ವೃದ್ಧ ಜೀವಗಳ ಜೀವನದ ಬಂಡಿ!

ಬೆಳಗಾವಿ:– ಚುನಾವಣೆ ಸಂದರ್ಭದಲ್ಲಿ ಬಡವರಿಗೆ ಇಲ್ಲದ ಸಲ್ಲದ ಯೋಜನೆಗಳ ಆಮಿಷ ತೋರಿಸಿ ಗೆದ್ದು ಬೀಗುವ ಜನಪ್ರತಿನಿಧಿಗಳೇ ಈ ತೋಟದ ವಸತಿ ಜನರ ಮನೆಯ ಸ್ಥಿತಿಯನ್ನ ನೋಡಿ ನಾಚಿ..! ಧಶಕಗಳೇ ಕಳೆದರೂ ಒಂದು ಮನೆಯ ಸೂರು ಕಲ್ಪಿಸದ ಜನಪ್ರತಿನಿಧಿಗಳಿಗೆ ನಮ್ಮ ಧಿಕ್ಕಾರ.! ಯಾವೊಬ್ಬ ಮೇಲಾಧಿಕಾರಿಗಳಿಗೂ ಕಾಣದೇ ಹೋಯ್ತಾ ಈ ಬಡ ಕುಟುಂಬದ ದುಸ್ಥಿತಿ.!? ಅದ್ಯಾಕೆ ಗಮನಹರಸ್ತಿರಾ ಬಿಡಿ,ಇಲ್ಲಿ ಕೈ ಬೆಚ್ಚಗೆ ಮಾಡುವವರಿಗೆ ಮಾತ್ರ ನಿಮ್ಮ ಯೋಜನೆಗಳು ಸಿಮೀತವಾದುವಾ.? ಅಷ್ಟಕ್ಕೂ ಏನಿದು ಸ್ಟೋರಿ ಅಂತಿರಾ ನೀವೆ ನೋಡಿ… Chamarajanagara: ಗಡಿ … Continue reading ಕಿತ್ತು ತಿನ್ನುವ ಬಡತನ,ಪಾಳು ಬಿದ್ಧ ಮನೆಯಲ್ಲೆ ವೃದ್ಧ ಜೀವಗಳ ಜೀವನದ ಬಂಡಿ!