ದರ್ಶನ್ ಪರ ವಕೀಲರಿಗೆ SPP ಕೌಂಟರ್: ಜಡ್ಜ್ ಮುಂದೆ ಎಳೆಎಳೆಯಾಗಿ ಡಿ ಗ್ಯಾಂಗ್ ರಕ್ತ ಚರಿತ್ರೆ ಮುಂದಿಟ್ಟ ವಕೀಲರು!

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಆರೋಪಿ ನಟ ದರ್ಶನ ಜಾಮೀನು ಅರ್ಜಿ ವಿಚಾರವಾಗಿ ಸಾಕಷ್ಟು ಚೆರ್ಚೆಗಳು ಆಗ್ತಿದ್ದಾವೆ.. ಚಾರ್ಜ್ ಶೀಟ್ ನಲ್ಲಿ ಇರೋ ಸಾಕ್ಷಿ ಅಂಶಗಳನ್ನಟ್ಟು ವಾದ ಮಾಡ್ತಿದ್ದ ದರ್ಶನ ಪರ ವಕೀಲರು.. ಇನ್ನೊಂದು ಕಡೆ ಎಸ್ ಪಿಪಿ ವಕೀಲರು ತನಿಕೆ ರಿಪೋರ್ಟ್ ಸರಿಯಾಗಿದೆ ಎಂದು ಪ್ರತಿವಾದ ಮಾಡಿದ್ದಾರೆ.. ಹಾಗಾದರೆ ನ್ಯಾಯಾಲಯದಲ್ಲಿ ವಾದ ಪ್ರತಿವಾದ ಏನಾಯಿತು ಅನ್ನೋದನ್ನು ಹೇಳ್ತೀವಿ ನೋಡಿ.. ಹೆಚ್ಚು ಮೀನು ತಿನ್ನುತ್ತೀರಾ!? ಹಾಗಿದ್ರೆ ಈ ಆರೋಗ್ಯ ಬೆನಿಫಿಟ್ ಬಗ್ಗೆ ನೀವು ತಿಳಿಯಲೇಬೇಕು! ಯೆಸ್… ರೇಣುಕಾಸ್ವಾಮಿ … Continue reading ದರ್ಶನ್ ಪರ ವಕೀಲರಿಗೆ SPP ಕೌಂಟರ್: ಜಡ್ಜ್ ಮುಂದೆ ಎಳೆಎಳೆಯಾಗಿ ಡಿ ಗ್ಯಾಂಗ್ ರಕ್ತ ಚರಿತ್ರೆ ಮುಂದಿಟ್ಟ ವಕೀಲರು!