ಬಿಗ್ ಬಾಸ್ ಗೆ ಜಗದೀಶ್ ವಾಪಾಸ್ ಕರೆಸುವ ವಿಚಾರ: ಇದು ಆಗಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ ಸುದೀಪ್!

ಬಿಗ್ ಬಾಸ್ ಸೀಸನ್ 11 ರಿಂದ ಜಗದೀಶ್ ಅವರು ಔಟ್ ಆಗಿದ್ದಾರೆ. ಹೀಗಾಗಿ ಮತ್ತೆ ಅವರು ಒಳ ಬರಬೇಕು ಎಂಬ ಚರ್ಚೆ ಜೋರಾಗಿದೆ. ಇದೇ ವಿಚಾರವಾಗಿ ಮಾತನಾಡಿದ ಸುದೀಪ್, ಯಡಿಯೂರಪ್ಪ ಹೆಂಡತಿ ಸಾವಿಗೆ ಶೋಭಾ ಕರಂದ್ಲಾಜೆ ಕೈವಾಡ: “ಭೈರತಿ” ಆರೋಪಕ್ಕೆ ವಿಜಯೇಂದ್ರ ಕೆಂಡಾಮಂಡಲ! ತಪ್ಪು ಮಾಡಿ ಮನೆಯಿಂದ ಹೊರಗೆ ಹಾಕಿಸಿಕೊಂಡವರನ್ನು ಪುನಃ ಮನೆಯ ಒಳಗೆ ಕರೆಸಿಕೊಳ್ಳಬೇಕು ಎಂಬುದಾದರೆ 3ನೇ ಸೀಸನ್​ನಲ್ಲಿ ಹಲ್ಲೆ ಮಾಡಿ ಹೊರಹಾಕಿಸಿಕೊಂಡ ಹುಚ್ಚ ವೆಂಕಟ್​ ಅವರನ್ನು ಕೂಡ ಮತ್ತೆ ಕರೆಸಬೇಕಾಗುತ್ತದೆ. ಆದರೆ ಅದು ಸಾಧ್ಯವಿಲ್ಲ. … Continue reading ಬಿಗ್ ಬಾಸ್ ಗೆ ಜಗದೀಶ್ ವಾಪಾಸ್ ಕರೆಸುವ ವಿಚಾರ: ಇದು ಆಗಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ ಸುದೀಪ್!