ಮಳೆ ಆರ್ಭಟ: ಮನೆ ಗೋಡೆ ಸಂಪೂರ್ಣ ಹಾನಿ: ಪರಿಹಾರಕ್ಕೆ ಸಂತ್ರಸ್ತರ ಮನವಿ!

ಹುಬ್ಬಳ್ಳಿ :ಭಾರಿ ಮಳೆಯಿಂದ ಮನೆ ಗೋಡೆ ಸಂಪೂರ್ಣ ಹಾನಿ ಆಗಿದ್ದು ಪರಿಹಾರಕ್ಕೆ ಸಂತ್ರಸ್ತರು ಮನವಿ ಮಾಡಿದ್ದಾರೆ. ಇದು ಕಲಘಟಗಿ ಪಟ್ಟಣದ ನಾಲಗಾರ ಓಣಿಯ ನಿವಾಸಿಯಾದ ನಜಬುನ್ನಿಸಾ ಮಹಮದ್ ಗೌಸ್ ಉದೇಕಾರ್ ಮನೆ ಆಗಿದೆ. ಇಂದು ಬೆಳಗಿನ ಜಾವ ಘಟನೆ ನಡೆದಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಇಂದಿರಾ ಕ್ಯಾಂಟೀನ್ ಗಿಲ್ಲ ಉದ್ಘಾಟನೆ ಭಾಗ್ಯ! ಕುಟುಂಬದ ಜೀವನ ಸಂಕಷ್ಟಕ್ಕೆ ಸಿಲುಕಿದೆ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಒದಗಿಸಬೇಕೆಂದು ಕುಟುಂಬದವರು ಮನವಿ ಮಾಡಿಕೊಂಡರು. ಘಟನೆಯ ಕುರಿತು ಕಲಘಟಗಿ ಗ್ರಾಮ ಆಡಳಿತ ಅಧಿಕಾರಿಗಳಾದ … Continue reading ಮಳೆ ಆರ್ಭಟ: ಮನೆ ಗೋಡೆ ಸಂಪೂರ್ಣ ಹಾನಿ: ಪರಿಹಾರಕ್ಕೆ ಸಂತ್ರಸ್ತರ ಮನವಿ!