ಕಿಂಗ್ ಕೊಹ್ಲಿ ಅಭ್ಯಾಸ ಪಂದ್ಯ ಆಡದಿರಲು ಕಾರಣ ತಿಳಿಸಿದ ಹಿಟ್ ಮ್ಯಾನ್..!

ವಿರಾಟ್‌ ಕೊಹ್ಲಿ ಅಭ್ಯಾಸ ಪಂದ್ಯವಾಡದೆ ಇರಲು ಕಾರಣ ಏನೆಂಬುವುದನ್ನು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ. Karnataka weather: ಇಂದಿನಿಂದ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ…! ಶನಿವಾರ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಮೊದಲು ಬ್ಯಾಟ್‌ ಮಾಡಿದ್ದರು. ಈ ವೇಳೆ ರೋಹಿತ್‌ ಶರ್ಮಾ ಭಾರತ ತಂಡದ ಪ್ಲೇಯಿಂಗ್‌ XI ಅನ್ನು ಪ್ರಕಟಿಸಿದರು. ಈ ವೇಳೆ ವಿರಾಟ್‌ ಕೊಹ್ಲಿ ಆಡದೆ ಇರುವ ಬಗ್ಗೆ ರೋಹಿತ್‌ ಶರ್ಮಾ ಬಹಿರಂಗಪಡಿಸಿದರು. ವಿರಾಟ್‌ ಕೊಹ್ಲಿಗೆ ವಿಶ್ರಾಂತಿ … Continue reading ಕಿಂಗ್ ಕೊಹ್ಲಿ ಅಭ್ಯಾಸ ಪಂದ್ಯ ಆಡದಿರಲು ಕಾರಣ ತಿಳಿಸಿದ ಹಿಟ್ ಮ್ಯಾನ್..!