ನೆಲಮಂಗಲ: ಮಂಜಿನಿಂದ ಕಂಗೊಳಿಸಿದ ಗಂಗಾಧರೇಶ್ವರನ ಬೆಟ್ಟ..!

ನೆಲಮಂಗಲ:– ದಕ್ಷಿಣ ಕಾಶಿ ಶಿವಗಂಗೆ ಬೆಟ್ಟ ಮಂಜಿನಿಂದ ಆವೃತಗೊಂಡಿದೆ. ಗಂಗಾಧರೇಶ್ವರ ಸ್ವಾಮಿ ನೆಲೆಸಿರುವ ಪುಣ್ಯಕ್ಷೇತ್ರ ಶಿವಗಂಗೆ ಆಗಿದ್ದು, ಮೋಡಕವಿದ ವಾತಾವರಣ ಹಿನ್ನೆಲೆ ಮಂಜಿನಿಂದ ಬೆಟ್ಟ ಕೂಡಿದೆ. ರೇಣುಕಾಸ್ವಾಮಿ ಕೊಲೆ ಕೇಸ್.. ದರ್ಶನ್ ಹೆಸರು ಹೇಳದಂತೆ ನಡೆದಿತ್ತಂತೆ ಲಕ್ಷ-ಲಕ್ಷ ಡೀಲ್..! ಶ್ರೀ ಕ್ಷೇತ್ರ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಬೆಂಗಳೂರಿನ ಜನರಿಗೆ ಶಿವಗಂಗೆ ಟ್ರಕ್ಕಿಂಗ್ ಹಾಟ್ ಸ್ಪಾಟ್ ಎನ್ನಲಾಗಿದೆ.