ವಾಲ್ಮೀಕಿ ನಿಗಮದ ಅಕ್ರಮ ಹಿಂದೆ ಸರ್ಕಾರದ ಕೈವಾಡ ಇದೆ – ಕಾರಜೋಳ!

ಚಿತ್ರದುರ್ಗ:- ಚಂದ್ರಶೇಖರ್ ಸ್ವಾಮೀಜಿ ಪ್ರತ್ಯೇಕ ರಾಜ್ಯ ಕೂಗಿನ ಹೇಳಿಕೆ ವಿಚಾರವಾಗಿ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ. IRB ಸ್ಥಾಪಿಸುವ ಪ್ರಸ್ತಾಪ ಪುನರ್ ಪರಿಶೀಲಿಸಲು ಅರವಿಂದ್ ಬೆಲ್ಲದ್ ಆಗ್ರಹ.. ! ಈ ಸಂಬಂಧ ಮಾತನಾಡಿದ ಅವರು, ಸ್ವಾಮೀಜಿ ಹೇಳಲಿ ಯಾರೇ ಹೇಳಲಿ ಅದು ಅಸಾಧ್ಯ. ಹರಿದು ಹಂಚಿ ಹೋದ ರಾಜ್ಯ ಒಗ್ಗೂಡಿಕೆಗೆ ಪೂರ್ವಜರು ಹೋರಾಟ ಮಾಡಿದ್ದಾರೆ. ನಾಡು ನುಡಿಗೆ ಪೂರ್ವಜರ ಇತಿಹಾಸದ ಮಾಹಿತಿ ಕೊರತೆಯಿಂದ ಹಿಂಗೆ ಹೇಳ್ತಾರೆ. ಅಖಂಡ ಕರ್ನಾಟಕ ಎಂದಿಗೂ ಒಂದಾಗಿ ಇರಬೇಕು. ರಾಜ್ಯ ಇಬ್ಭಾಗ ಆಗುವ … Continue reading ವಾಲ್ಮೀಕಿ ನಿಗಮದ ಅಕ್ರಮ ಹಿಂದೆ ಸರ್ಕಾರದ ಕೈವಾಡ ಇದೆ – ಕಾರಜೋಳ!