World Cup 2024: ಟೀಮ್ ಇಂಡಿಯಾದ ಈ ಆಟಗಾರರಿಗೆ 11 ಕೋಟಿ ಬಹುಮಾನ ಘೋಷಿಸಿದ “ಮಹಾ” ಸರ್ಕಾರ!

2024 ರ ಟಿ 20 ವಿಶ್ವಕಪ್​​ನಲ್ಲಿ ಮುಂಬೈ ಮೂಲದ ಆಟಗಾರರು ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದರಿಂದ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಅವರಂತಹ ನಾಲ್ವರು ಆಟಗಾರರಿಗೆ ಬಹುಮಾನದ ಮೊತ್ತವನ್ನು ಘೋಷಿಸಿದ್ದಾರೆ. ಡೆಂಗ್ಯೂ ಆರ್ಭಟ: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 155 ಕೇಸ್‌ಗಳು ಪತ್ತೆ! ಮುಂಬೈ ಆಟಗಾರರಿಗೆ ಮಹಾರಾಷ್ಟ್ರ ಸರ್ಕಾರದಿಂದ 11 ಕೋಟಿ ರೂಪಾಯಿ ಹಾಗೂ ಭಾರತೀಯ ನಾಯಕ ರೋಹಿತ್ … Continue reading World Cup 2024: ಟೀಮ್ ಇಂಡಿಯಾದ ಈ ಆಟಗಾರರಿಗೆ 11 ಕೋಟಿ ಬಹುಮಾನ ಘೋಷಿಸಿದ “ಮಹಾ” ಸರ್ಕಾರ!