ರಾಜ್ಯಪಾಲರು ಸಂವಿಧಾನಕ್ಕೆ ಬದ್ಧರಿರಬೇಕು: ಸುಪ್ರೀಂ ಕೋರ್ಟ್‌ ನ್ಯಾ. ನಾಗರತ್ನಾ !

ತೆಲಂಗಾಣ:-ರಾಜ್ಯಪಾಲರು ಸಂವಿಧಾನಕ್ಕೆ ಬದ್ಧರಿರಬೇಕು ಎಂದು ಸುಪ್ರೀಂ ಕೋರ್ಟ್‌ ನ್ಯಾ. ನಾಗರತ್ನಾ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನೋಟ್ ಬ್ಯಾನ್ ಕುರಿತು ಮತ್ತೊಮ್ಮೆ ಪ್ರಶ್ನೆ ಎತ್ತಿದ್ದಾರೆ. ಪ್ರಧಾನಿ ಮೋದಿಯನ್ನು ಮತ್ತೊಮ್ಮೆ PM ಮಾಡಲು ಪಕ್ಷಾತೀತವಾಗಿ ಕೆಲಸ – ನಿಖಿಲ್ ಕುಮಾರಸ್ವಾಮಿ ನವೆಂಬರ್ ೮, ೨೦೧೬ ರಲ್ಲಿ ನೋಟ್ ಬ್ಯಾನ್ ನಿರ್ಣಯ ತೆಗೆದುಕೊಂಡಾಗ, ನಿತ್ಯೋಪಯೋಗಿಗಾಗಿ ನೋಟುಗಳನ್ನು ಬದಲಾಯಿಸಿ ಕೊಳ್ಳುವ ಕಾರ್ಮಿಕರ ಸ್ಥಿತಿ ಏನಾಗಿರಬೇಕು ಇದರ ಕಲ್ಪನೆ ಮಾಡಿ ! ಅದರ ನಂತರ ಶೇಖಡ ೯೮ ರಷ್ಟು ಹಣ ಹಿಂತಿರುಗಿ ಬಂತು, … Continue reading ರಾಜ್ಯಪಾಲರು ಸಂವಿಧಾನಕ್ಕೆ ಬದ್ಧರಿರಬೇಕು: ಸುಪ್ರೀಂ ಕೋರ್ಟ್‌ ನ್ಯಾ. ನಾಗರತ್ನಾ !