ಸರ್ಕಾರ ಒಂದು ಕೈಯಲ್ಲಿ ‌ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ತಿದೆ: ರಾಜ್ಯ ಸರ್ಕಾರ ಟೀಕಿಸಿದ TA ಶರವಣ!

ಬೆಂಗಳೂರು:- ಸರ್ಕಾರ ಒಂದು ಕೈಯಲ್ಲಿ ‌ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ತಿದೆ ಎಂದು ಹೇಳುವ ಮೂಲಕ TA ಶರವಣ ಅವರು ರಾಜ್ಯ ಸರ್ಕಾರ ಟೀಕಿಸಿದ್ದಾರೆ. ಬಿಜೆಪಿಯವರು ಮುಸ್ಲಿಂರಿಗೆ ಅನ್ಯಾಯ ಮಾಡಿ ಬೇರೆಯವರಿಗೆ ಮೀಸಲಾತಿ ಕೊಟ್ರೂ: ಸಿದ್ದರಾಮಯ್ಯ! ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶರವಣ ಪ್ರಶ್ನೆ ಕೇಳಿದ್ರು. ಇಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಶುಲ್ಕ ಹೆಚ್ಚಳ ಮಾಡಿರೋ ವಿಚಾರ ವಿಧಾನ ಪರಿಷತ್ ‌ನಲ್ಲಿ ಇಂದು ಪ್ರಸ್ತಾಪ ಆಯ್ತು. ಶುಲ್ಕ ಏರಿಕೆಯನ್ನ ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಸರ್ಕಾರ, ಸಿಎಂ ಅವರು … Continue reading ಸರ್ಕಾರ ಒಂದು ಕೈಯಲ್ಲಿ ‌ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ತಿದೆ: ರಾಜ್ಯ ಸರ್ಕಾರ ಟೀಕಿಸಿದ TA ಶರವಣ!