ನಾನು ಜೈಲಿಂದ ಹೊರ ಬಂದ ಬಳಿಕ ಸರ್ಕಾರ ಪತನ – ಸ್ಪೋಟಕ ಹೇಳಿಕೆ ನೀಡಿದ ದೇವರಾಜೇಗೌಡ!
ಹಾಸನ:– ನಾನು ಜೈಲಿಂದ ಹೊರ ಬಂದ ಬಳಿಕ ಸರ್ಕಾರ ಪತನವಾಗುತ್ತೆ ಎಂದು ವಕೀಲ ದೇವರಾಜೇಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ. Breaking: ಪವಿತ್ರಾ ಜಯರಾಮ್ ಸಾವಿನ ಬೆನ್ನಲ್ಲೇ ಗೆಳೆಯ ಚಂದು ಸೂಸೈಡ್! ಪ್ರಜ್ವಲ್ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜೇಗೌಡಗೆ ಸಂಕಷ್ಟ ಎದುರಾಗಿದ್ದು, ನಾಳೆ ಸಂಜೆ 5 ಗಂಟೆವರೆಗೆ ಎಸ್ಐಟಿ ಕಸ್ಟಡಿಗೆ ನೀಡಿ ಹಾಸನದ 5ನೇ ಹೆಚ್ಚುವರಿ ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ. ಎಸ್ಐಟಿ ವಶದಲ್ಲಿರುವ ದೇವರಾಜೇಗೌಡ ಪೊಲೀಸ್ ವಾಹನದಲ್ಲಿ ಕುಳಿತು ನಾನು ಹೊರಗೆ ಬಂದ ದಿನ … Continue reading ನಾನು ಜೈಲಿಂದ ಹೊರ ಬಂದ ಬಳಿಕ ಸರ್ಕಾರ ಪತನ – ಸ್ಪೋಟಕ ಹೇಳಿಕೆ ನೀಡಿದ ದೇವರಾಜೇಗೌಡ!
Copy and paste this URL into your WordPress site to embed
Copy and paste this code into your site to embed