Hubballi: ಲೇವಾದೇವಿಯಲ್ಲಿ ಗಂಗಾ ಸೊಸೈಟಿಯು ಯಶಸ್ವಿ; ಶಾಸಕ ಮಹೇಶ್ ಟೆಂಗಿನಕಾಯಿ!

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಹೆಬಸೂರ ಭವನದಲ್ಲಿ ಗಂಗಾ ಕೋ-ಆಪ್ ಕ್ರೆಡಿಟ್ ಸೊಸೈಟಿಯ ರಜತ ಮಹೋತ್ಸವ ಕಾರ್ಯಕ್ರಮ ಭಾರೀ ಅದ್ದೂರಿಯಾಗಿ ನಡೆಸಲಾಯಿತು. ತುಮಕೂರು: ವಾಂತಿ ಭೇದಿಯಿಂದ ಮೂವರು ಸಾವು, 11 ಕ್ಕೂ ಹೆಚ್ಚು ಮಂದಿ ಅಸ್ವಸ್ಥ! ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿ ಮಾತನಾಡಿ, ಕಳೆದ 25 ವರ್ಷಗಳಿಂದ ಸದಸ್ಯರ ಹಿತ ಕಾಪಾಡುವಲ್ಲಿ ಗಂಗಾ ಸೊಸೈಟಿ ಯಶಸ್ವಿಯಾಗಿದೆ. ಸಹಕಾರ ಸೊಸೈಟಿಗಳು ಶೇರುದಾರರ, ಠೇವಣಿದಾರರ ಹಣ ಸಂಗ್ರಹಿಸಿ ಸಾಲ ವಿತರಣೆ ಮಾಡುತ್ತವೆ. ಸಾಲಗಾರರು ಸರಿಯಾದ ಸಮಯದಲ್ಲಿ ಸಾಲ ಮರುಪಾವತಿಸಿದರೆ ಮಾತ್ರ … Continue reading Hubballi: ಲೇವಾದೇವಿಯಲ್ಲಿ ಗಂಗಾ ಸೊಸೈಟಿಯು ಯಶಸ್ವಿ; ಶಾಸಕ ಮಹೇಶ್ ಟೆಂಗಿನಕಾಯಿ!